ಲೋಕದಲ್ಲಿ ಎಷ್ಟೋ ಜನ ಕಡು ಬಡತನದಿಂದ ಜೀವಿಸುತ್ತಾರೆ. ಆದುದರಿಂದ ನಮ್ಮ ಬಳಿ ಹತ್ತು ರೂಪಾಯಿ ಇದ್ದರೂ, ಅದರಲ್ಲಿ ಐದು ರೂಪಾಯಿ ಅವರಿಗೆ ನೀಡಿದರೆ ಅವರಿಗೆ ಹೆಚ್ಚು ಸಂತೋಷ ಸಿಗುತ್ತದೆ. ಈ ದಾನದಲ್ಲಿ ಪಡೆದುಕೊಂಡವರ ಮುಖದಲ್ಲಿ ಕಾಣುವ ಆ ನೆಮ್ಮದಿ, ಸಂತೋಷ, ಕೊಟ್ಟವರಿಗೆ ಸ್ವರ್ಗದ ಬಾಗಿಲು ತೆರೆಯುವಂತೆ ಮಾಡುತ್ತದೆ.
ಲೋಕದಲ್ಲಿ ಎಷ್ಟೋ ಜನ ಕಡು ಬಡತನದಿಂದ ಜೀವಿಸುತ್ತಾರೆ. ಆದುದರಿಂದ ನಮ್ಮ ಬಳಿ ಹತ್ತು ರೂಪಾಯಿ ಇದ್ದರೂ, ಅದರಲ್ಲಿ ಐದು ರೂಪಾಯಿ ಅವರಿಗೆ ನೀಡಿದರೆ ಅವರಿಗೆ ಹೆಚ್ಚು ಸಂತೋಷ ಸಿಗುತ್ತದೆ. ಈ ದಾನದಲ್ಲಿ ಪಡೆದುಕೊಂಡವರ ಮುಖದಲ್ಲಿ ಕಾಣುವ ಆ ನೆಮ್ಮದಿ, ಸಂತೋಷ, ಕೊಟ್ಟವರಿಗೆ ಸ್ವರ್ಗದ ಬಾಗಿಲು ತೆರೆಯುವಂತೆ ಮಾಡುತ್ತದೆ.