ಇಡೀ ದಿನ ಅಪ್ಪುವನ್ನ ನೆನೆದು ದುಃಖಿಸುತ್ತಾರೆ. ಪೂಜಿಸುವುದಷ್ಟೇ ಅಲ್ಲ ಅಪ್ಪು ಅಭಿಮಾನಿಗಳು ರಕ್ತದಾನ ಶಿಬಿರ, ಅನ್ನದಾನ, ನೇತ್ರ ತಪಾಸಣೆಯಂತಹ ಸಮಾಜಮುಖಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದೀಗ ಏಕಾದಶಿ ಹಬ್ಬ ಹಿನ್ನೆಲೆ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಪುನೀತ್ ರಾಜ್ಕುಮಾರ್ಗೆ ಸದ್ಗತಿ ಸಿಗಲೆಂದು ಪೂಜೆ ಸಲ್ಲಿಸುತ್ತಿದ್ದಾರೆ.