ಕೇಸರಿ ಅಥವಾ ಕುಂಕುಮ: ಶಿವಲಿಂಗಕ್ಕೆ ಕೇಸರಿ, ಕುಂಕುಮ ವನ್ನು ಅರ್ಪಿಸಬೇಡಿ. ಶಿವರಾತ್ರಿಯ ದಿನ ಮಾತ್ರವಲ್ಲ, ಸಾಮಾನ್ಯವಾಗಿ ಇದನ್ನು ಅರ್ಪಿಸಬೇಡಿ. ಕಾರಣವೇನೆಂದರೆ, ಭಗವಾನ್ ಶಿವನು ವಿರಕ್ತ, ವಿರಕ್ತರು ಹಣೆಗೆ ಬೂದಿಯನ್ನು ಹಾಕುತ್ತಾರೆ. ಶಿವ ಭಸ್ಮವನ್ನು ಹಾಕುತ್ತಾನೆ, ಕುಂಕುಮ ಹಾಕುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ.
ಕೇಸರಿ ಅಥವಾ ಕುಂಕುಮ: ಶಿವಲಿಂಗಕ್ಕೆ ಕೇಸರಿ, ಕುಂಕುಮ ವನ್ನು ಅರ್ಪಿಸಬೇಡಿ. ಶಿವರಾತ್ರಿಯ ದಿನ ಮಾತ್ರವಲ್ಲ, ಸಾಮಾನ್ಯವಾಗಿ ಇದನ್ನು ಅರ್ಪಿಸಬೇಡಿ. ಕಾರಣವೇನೆಂದರೆ, ಭಗವಾನ್ ಶಿವನು ವಿರಕ್ತ, ವಿರಕ್ತರು ಹಣೆಗೆ ಬೂದಿಯನ್ನು ಹಾಕುತ್ತಾರೆ. ಶಿವ ಭಸ್ಮವನ್ನು ಹಾಕುತ್ತಾನೆ, ಕುಂಕುಮ ಹಾಕುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ.