ಹನುಮಾನ್ ಚಾಲೀಸಾ ಪಠಿಸಿ... ದುಷ್ಟ ಶಕ್ತಿಗಳಿಂದ ದೂರವಿರಿ

Suvarna News   | Asianet News
Published : Jun 24, 2021, 06:27 PM IST

ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡಿದಾಗ ಅದು ಸರಿಯಾಗಿ ಬರದೇ ಇದ್ದರೆ ಅದನ್ನು ಕೆಟ್ಟ ದೃಷ್ಟಿ ಎಂದು ಕರೆಯಲಾಗುತ್ತದೆ. ಮೊದಲು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಕೆಟ್ಟ ಕಣ್ಣು ಯಾವುದು. ಪ್ರಪಂಚದ ಬಹುತೇಕ ಎಲ್ಲಾ ಧರ್ಮಗಳು ಇದನ್ನು ಒಂದಲ್ಲ ಒಂದು ರೂಪದಲ್ಲಿ  ಕೆಟ್ಟ ಕಣ್ಣು ಅಥವಾ ಭೂರಿ ನಜರ್ ಎಂಬುದನ್ನು ನಂಬುತ್ತಾರೆ. ಕೆಲವು ಸಂದರ್ಭಗಳಲ್ಲಿ ನಕಾರಾತ್ಮಕ ಕಂಪನಗಳು ತುಂಬಾ ಬಲವಾಗಿರುತ್ತವೆ ಮತ್ತು ಅವು ವಾಸ್ತವವಾಗಿ ವ್ಯಕ್ತಿಯ ಜೀವನದ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. 

PREV
17
ಹನುಮಾನ್ ಚಾಲೀಸಾ ಪಠಿಸಿ... ದುಷ್ಟ ಶಕ್ತಿಗಳಿಂದ ದೂರವಿರಿ

ದುಷ್ಟ ಕಣ್ಣಿನಿಂದ ಬಾಧಿತರಾಗುವುದು ಜನರು ಮಾತ್ರ ಎಂದು ಕೆಲವರು ಭಾವಿಸುತ್ತಾರೆ. ವಾಸ್ತವದಲ್ಲಿ ಆಹಾರ, ಮನೆ, ಉದ್ಯೋಗ/ವ್ಯವಹಾರ ಮುಂತಾದ ಜೀವಂತವಲ್ಲದ ವಸ್ತುಗಳ ಮೇಲೆ ಸಹ ದುಷ್ಟ ಕಣ್ಣಿನಿಂದ ಪರಿಣಾಮ ಬೀರಬಹುದು. ದುಷ್ಟ ಕಣ್ಣುಗಳು ಬೀಳದೆ ಇರುವಂತೆ ನೋಡಿಕೊಳ್ಳಲು ಪರಿಹಾರಗಳು : 

ದುಷ್ಟ ಕಣ್ಣಿನಿಂದ ಬಾಧಿತರಾಗುವುದು ಜನರು ಮಾತ್ರ ಎಂದು ಕೆಲವರು ಭಾವಿಸುತ್ತಾರೆ. ವಾಸ್ತವದಲ್ಲಿ ಆಹಾರ, ಮನೆ, ಉದ್ಯೋಗ/ವ್ಯವಹಾರ ಮುಂತಾದ ಜೀವಂತವಲ್ಲದ ವಸ್ತುಗಳ ಮೇಲೆ ಸಹ ದುಷ್ಟ ಕಣ್ಣಿನಿಂದ ಪರಿಣಾಮ ಬೀರಬಹುದು. ದುಷ್ಟ ಕಣ್ಣುಗಳು ಬೀಳದೆ ಇರುವಂತೆ ನೋಡಿಕೊಳ್ಳಲು ಪರಿಹಾರಗಳು : 

27

ಹನುಮಾನ್ ಚಾಲಿಸಾ ಮತ್ತು ಗಾಯತ್ರಿ ಮಂತ್ರವನ್ನು ಪ್ರತಿದಿನ ಪಠಿಸುವುದು, ದುಷ್ಟ ಕಣ್ಣಿನಿಂದ ಮತ್ತು ಯಾವುದೇ ದುಷ್ಟ ಶಕ್ತಿಪ್ರಭಾವದಿಂದ ರಕ್ಷಣೆ ಸಿಗುತ್ತೆ. 

ಹನುಮಾನ್ ಚಾಲಿಸಾ ಮತ್ತು ಗಾಯತ್ರಿ ಮಂತ್ರವನ್ನು ಪ್ರತಿದಿನ ಪಠಿಸುವುದು, ದುಷ್ಟ ಕಣ್ಣಿನಿಂದ ಮತ್ತು ಯಾವುದೇ ದುಷ್ಟ ಶಕ್ತಿಪ್ರಭಾವದಿಂದ ರಕ್ಷಣೆ ಸಿಗುತ್ತೆ. 

37

ಒಂದು ಅಲುಮ್ ತುಂಡನ್ನು ತೆಗೆದುಕೊಳ್ಳಿ, ಅದನ್ನು ಬಾಧಿತ ವ್ಯಕ್ತಿಯ ತಲೆಯ ಮೇಲೆ 7 ಬಾರಿ ಅಪ್ರದಕ್ಷಿಣಾಕಾರವಾಗಿ ಸುತ್ತಿರಿ. ಈ ಆಲಂ ತುಂಡನ್ನು ಬಿಸಿ ತವಾ ಮೇಲೆ ಹಾಕಿ. ಇದು ದ್ರವವಾಗಿ ಬದಲಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಅದು ಘನ ದ್ರವ್ಯರಾಶಿಯಾಗಿ ಬದಲಾಗುತ್ತೆ.

ಒಂದು ಅಲುಮ್ ತುಂಡನ್ನು ತೆಗೆದುಕೊಳ್ಳಿ, ಅದನ್ನು ಬಾಧಿತ ವ್ಯಕ್ತಿಯ ತಲೆಯ ಮೇಲೆ 7 ಬಾರಿ ಅಪ್ರದಕ್ಷಿಣಾಕಾರವಾಗಿ ಸುತ್ತಿರಿ. ಈ ಆಲಂ ತುಂಡನ್ನು ಬಿಸಿ ತವಾ ಮೇಲೆ ಹಾಕಿ. ಇದು ದ್ರವವಾಗಿ ಬದಲಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಅದು ಘನ ದ್ರವ್ಯರಾಶಿಯಾಗಿ ಬದಲಾಗುತ್ತೆ.

47

ಘನ ತುಂಡನ್ನು ನಿಮ್ಮೊಂದಿಗೆ ಅಡ್ಡ ರಸ್ತೆಯಲ್ಲಿ ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ಎಸೆಯಿರಿ. ಮಂಗಳವಾರ ಅಥವಾ ಶನಿವಾರ ಮಾಡಿದಾಗ ಇದು ಹೆಚ್ಚು ಪವರ್ ಫುಲ್ ಆಗಿರುತ್ತೆ ಎಂದು ನಂಬಲಾಗುತ್ತೆ. ಅದನ್ನು ಎಸೆದ ನಂತರ, ಹಿಂತಿರುಗಿ ನೋಡದೆ ನೇರವಾಗಿ  ಮನೆಗೆ ಬನ್ನಿ.

ಘನ ತುಂಡನ್ನು ನಿಮ್ಮೊಂದಿಗೆ ಅಡ್ಡ ರಸ್ತೆಯಲ್ಲಿ ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ಎಸೆಯಿರಿ. ಮಂಗಳವಾರ ಅಥವಾ ಶನಿವಾರ ಮಾಡಿದಾಗ ಇದು ಹೆಚ್ಚು ಪವರ್ ಫುಲ್ ಆಗಿರುತ್ತೆ ಎಂದು ನಂಬಲಾಗುತ್ತೆ. ಅದನ್ನು ಎಸೆದ ನಂತರ, ಹಿಂತಿರುಗಿ ನೋಡದೆ ನೇರವಾಗಿ  ಮನೆಗೆ ಬನ್ನಿ.

57

ಮುಖ್ಯ ಬಾಗಿಲಿನ ಹೊರಗೆ ಬಿಳಿ ಆರ್ಕ್ (ಎಕ್ಕ  ಸಸ್ಯ ಎಂದೂ ಕರೆಯಲಾಗುತ್ತದೆ) ಸಸ್ಯವನ್ನು ಇರಿಸಿ. ಈ ಸಸ್ಯವನ್ನು ಇರಿಸಿರುವ ಮನೆ ಯಾವಾಗಲೂ ಎಲ್ಲಾ ದುಷ್ಟ ಶಕ್ತಿಗಳು ಮತ್ತು ದುಷ್ಟ ಕಣ್ಣಿನಿಂದ ಸುರಕ್ಷಿತವಾಗಿ ಉಳಿಯುತ್ತೆ. 

ಮುಖ್ಯ ಬಾಗಿಲಿನ ಹೊರಗೆ ಬಿಳಿ ಆರ್ಕ್ (ಎಕ್ಕ  ಸಸ್ಯ ಎಂದೂ ಕರೆಯಲಾಗುತ್ತದೆ) ಸಸ್ಯವನ್ನು ಇರಿಸಿ. ಈ ಸಸ್ಯವನ್ನು ಇರಿಸಿರುವ ಮನೆ ಯಾವಾಗಲೂ ಎಲ್ಲಾ ದುಷ್ಟ ಶಕ್ತಿಗಳು ಮತ್ತು ದುಷ್ಟ ಕಣ್ಣಿನಿಂದ ಸುರಕ್ಷಿತವಾಗಿ ಉಳಿಯುತ್ತೆ. 

67

ಗುಗ್ಗಲ್, ಲೋಬಾನಾ ಮತ್ತು ಕರ್ಪೂರವನ್ನು ಒಟ್ಟಿಗೆ ಸುಡಿ ಮತ್ತು ಪ್ರತಿದಿನ ಮನೆ/ಕಚೇರಿಯ ಎಲ್ಲಾ ಮೂಲೆಗಳಲ್ಲಿ ಹೊಗೆಯನ್ನು ಹರಡಿರಿ.

ಗುಗ್ಗಲ್, ಲೋಬಾನಾ ಮತ್ತು ಕರ್ಪೂರವನ್ನು ಒಟ್ಟಿಗೆ ಸುಡಿ ಮತ್ತು ಪ್ರತಿದಿನ ಮನೆ/ಕಚೇರಿಯ ಎಲ್ಲಾ ಮೂಲೆಗಳಲ್ಲಿ ಹೊಗೆಯನ್ನು ಹರಡಿರಿ.

77

ಕೆಂಪು ಮೆಣಸಿನಕಾಯಿ, ಸಣ್ಣ ಸಾಸಿವೆ ಮತ್ತು ಉಪ್ಪನ್ನು ಒಟ್ಟಿಗೆ ತೆಗೆದುಕೊಳ್ಳಿ. ಬಾಧಿತ ವ್ಯಕ್ತಿಗೆ 7 ಬಾರಿ ಅಪ್ರದಕ್ಷಿಣಾಕಾರವಾಗಿ ಸುತ್ತುವುದು ಮತ್ತು ಬೆಂಕಿಯಲ್ಲಿ ಸುಡುವುದು. ಅದರಿಂದ ಯಾವುದೇ ಬಲವಾದ ವಾಸನೆ ಬಂದರೆ, ಆ ವ್ಯಕ್ತಿ ಮೇಲೆ ಖಂಡಿತವಾಗಿಯೂ ಕೆಟ್ಟ ದೃಷ್ಟಿ ಆಗಿದೆ ಎನ್ನಲಾಗುತ್ತೆ, 

ಕೆಂಪು ಮೆಣಸಿನಕಾಯಿ, ಸಣ್ಣ ಸಾಸಿವೆ ಮತ್ತು ಉಪ್ಪನ್ನು ಒಟ್ಟಿಗೆ ತೆಗೆದುಕೊಳ್ಳಿ. ಬಾಧಿತ ವ್ಯಕ್ತಿಗೆ 7 ಬಾರಿ ಅಪ್ರದಕ್ಷಿಣಾಕಾರವಾಗಿ ಸುತ್ತುವುದು ಮತ್ತು ಬೆಂಕಿಯಲ್ಲಿ ಸುಡುವುದು. ಅದರಿಂದ ಯಾವುದೇ ಬಲವಾದ ವಾಸನೆ ಬಂದರೆ, ಆ ವ್ಯಕ್ತಿ ಮೇಲೆ ಖಂಡಿತವಾಗಿಯೂ ಕೆಟ್ಟ ದೃಷ್ಟಿ ಆಗಿದೆ ಎನ್ನಲಾಗುತ್ತೆ, 

click me!

Recommended Stories