ಮನಸ್ಸಿನಲ್ಲಿ ಭಯ ಇದ್ರೆ, ದುಃಸ್ವಪ್ನಗಳು ಬಂದ್ರೆ, ದಿಂಬಿನ ಕೆಳಗೆ ಮೆಣಸಿಟ್ಟು ಮಲಗಿ. ಕರಿಮೆಣಸು ಶನಿ ದೇವರಿಗೆ ಸಂಬಂಧಿಸಿದ್ದು, ಶನಿದೇವರ ಕೃಪೆಯಿಂದ ಭಯ ದೂರವಾಗುತ್ತದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.