ದೇವರನ್ನು ಪೂಜೆ ಮಾಡಲು ನಾವೆಲ್ಲರೂ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಭಕ್ತಿಯಿಂದ ದೇವರನ್ನು ನೆನೆದು ಪೂಜೆ ಮಾಡಿದರೆ, ದೇವರ ಆಶೀರ್ವಾದ ಸಿಗುತ್ತದೆ, ಅಲ್ಲದೇ ಜೀವನದಲ್ಲಿ ಸಕಾರಾತ್ಮಕತೆ (positivity) ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತೆ. ಆದರೆ ದೇಗುಲದಲ್ಲಿ ನಾವು ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿ ಅಶುಭ ಫಲವನ್ನು ನೀಡುವ ಸಾಧ್ಯತೆಯನ್ನು ಹೆಚ್ಚಿಸುತ್ತೆ.