ಮೋದಿ‌ ಎಂದೂ ಮರೆಯದಂತಹ‌ ಗಿಫ್ಟ್ ನೀಡಲು ಚಿತ್ರದುರ್ಗ ಬಿಜೆಪಿ ರೆಡಿ!

First Published Apr 9, 2019, 12:18 PM IST

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ ಹೀಗಿರುವಾಗ ಪ್ರಚಾರದ ಅಬ್ಬರವೂ ಜೋರಾಗಿದೆ. ಕರ್ನಾಟಕ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದು, ಬಿಜೆಪಿ ಪರ ಪ್ರಚಾರ ನಡೆಸಲು ಖುದ್ದು ನರೇಂದ್ರ ಮೋದಿ ಇಂದು ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಹೀಗಿರುವಾಗ ಇಲ್ಲಿನ ಬಿಜೆಪಿ ಘಟಕ ಮೋದಿಗೆ ಮರೆಯಲಸಾಧ್ಯವಾದ ಉಡುಗೊರೆಯೊಂದನ್ನು ನಿಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಅಷ್ಟಕ್ಕೂ ಮೋದಿಗೆ ನೀಡಲು ಸಿದ್ಧಪಡಿಸಿರುವ ಆ ಗಿಫ್ಟ್ ಏನು? ನೀವೇ ನೋಡಿ

ಮೋದಿ‌ ಎಂದೂ ಮರೆಯದಂತಹ‌ ಉಡುಗೊರೆ ನೀಡಲು ‌ತಯಾರಾದ ಚಿತ್ರದುರ್ಗ ಬಿಜೆಪಿ ಘಟಕ
undefined
ಮಧ್ಯ ಕರ್ನಾಟಕದ ಪವಾಡ ಪುರುಷ, ಮಾಡಿದಷ್ಟು ನೀಡು ಭಿಕ್ಷೆ ಎಂಬ ಸಂದೇಶ ಸಾರಿದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮಾದರಿ ಉಡುಗೊರೆ.
undefined
ಚಳ್ಳಕೆರೆಯಿಂದ ಕಮಲದ ಎಂಬ್ರಾಯಡರ್ ಇರುವ ಬಿಳಿ ಕಂಬಳಿಯಿಂದ ಸನ್ಮಾನ
undefined
ಸ್ಥಳೀಯವಾಗಿ ಬೆಳೆಯುವ ಮೆಣಸಿನಕಾಯಿ ಸಸಿ, ಬದನೆ ಗಿಡಗಳಿಗೆ‌ ನೀರು ಹಾಕಿಸಿ ಉದ್ಘಾಟನೆ
undefined
6 ಟ್ರೇಗಳಲ್ಲಿ ಸಸಿಗಳನ್ನಿಟ್ಟು ನೀರು ಹಾಕಿಸಿ ಉದ್ಘಾಟನೆ
undefined
ಉಪಾಧ್ಯ ಹೋಟೆಲಿನಿಂದ ತರಿಸಿದ ದೋಸೆ ಸವಿಯಲಿರುವ ಮೋದಿ
undefined
click me!