ಬಿಜೆಪಿ ಶಾಸಕರ ಅನುಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ ತೇಜಸ್ವಿ!
First Published Mar 26, 2019, 5:55 PM ISTತೇಜಸ್ವಿನಿ ಅನಂತ್ ಕುಮಾರ್ ಕೈ ತಪ್ಪಿದ ಟಿಕೆಟ್ ಯುವ ಮುಖಂಡ ತೇಜಸ್ವಿ ಕೈ ಸೇರಿದೆ. ಇದಕ್ಕೆ ಕುಪಿತರಾದ ಬಿಜೆಪಿ ಶಾಸಕರು ತೇಜಸ್ವಿ ನಾಮಪತ್ರ ಸಲ್ಲಿಸುವಾಗ ಅನುಪಸ್ಥಿತರಿದ್ದರು.
ತೇಜಸ್ವಿನಿ ಅನಂತ್ ಕುಮಾರ್ ಕೈ ತಪ್ಪಿದ ಟಿಕೆಟ್ ಯುವ ಮುಖಂಡ ತೇಜಸ್ವಿ ಕೈ ಸೇರಿದೆ. ಇದಕ್ಕೆ ಕುಪಿತರಾದ ಬಿಜೆಪಿ ಶಾಸಕರು ತೇಜಸ್ವಿ ನಾಮಪತ್ರ ಸಲ್ಲಿಸುವಾಗ ಅನುಪಸ್ಥಿತರಿದ್ದರು.