4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

Suvarna News   | Asianet News
Published : May 09, 2020, 06:04 PM IST

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸದ್ದಿಲ್ಲದೆ ಪಾಲ್ಗೊಂಡಿದ್ದಾರೆ. ಈಗಾಗಲೇ ಪ್ರಧಾನಿ ತುರ್ತು ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ ಒಟ್ಟು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಸಚಿನ್, ಇದೀಗ ಮುಂಬೈನ ನಿರ್ಗತಿಕರ ನೆರವಿಗೆ ನಿಂತಿದ್ದಾರೆ. 5000 ಸಾವಿರ ಕುಟುಂಬಗಳಿಗೆ ತಿಂಗಳ ರೇಶನ್ ನೀಡಿದ್ದ ಸಚಿನ್ ಇದೀಗ ಮಕ್ಕಳು ಸೇರಿದಂತೆ 4000 ಮಂದಿಗೆ ಮತ್ತೆ ನೆರವಾಗಿದ್ದಾರೆ.   

PREV
19
4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

ಮುಂಬೈನ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್  

ಮುಂಬೈನ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್  

29

4000 ಮಂದಿಗೆ ಆರ್ಥಿಕ ನೆರವು ನೀಡಿದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್
 

4000 ಮಂದಿಗೆ ಆರ್ಥಿಕ ನೆರವು ನೀಡಿದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್
 

39

ಹೈಫೈ ಯೂಥ್ ಫೌಂಡೇಶನ್‌ಗೆ ಹಣ ವರ್ಗಾವಣೆ ಮಾಡಿ, 4000 ಮಂದಿಗೆ ಅಗತ್ಯ ವಸ್ತು ಖರೀದಿ ಸೇರಿದಂತೆ ಆರ್ಥಿಕ ನೆರವು

ಹೈಫೈ ಯೂಥ್ ಫೌಂಡೇಶನ್‌ಗೆ ಹಣ ವರ್ಗಾವಣೆ ಮಾಡಿ, 4000 ಮಂದಿಗೆ ಅಗತ್ಯ ವಸ್ತು ಖರೀದಿ ಸೇರಿದಂತೆ ಆರ್ಥಿಕ ನೆರವು

49

ಮುಂಬೈ ಮಹಾನಗರ ಪಾಲಿಕೆ ಶಾಲಾ ಮಕ್ಕಳು ಸೇರಿದಂತೆ 4000 ಮಂದಿಗೆ ಆರ್ಥಿಕ ನೆರವು ಸೇರಿದಂತೆ ಆಹಾರ ಪೂರೈಕೆ

ಮುಂಬೈ ಮಹಾನಗರ ಪಾಲಿಕೆ ಶಾಲಾ ಮಕ್ಕಳು ಸೇರಿದಂತೆ 4000 ಮಂದಿಗೆ ಆರ್ಥಿಕ ನೆರವು ಸೇರಿದಂತೆ ಆಹಾರ ಪೂರೈಕೆ

59

ಸಚಿನ್ ಸೂಚನೆಯಂತೆ  ಹೈಫೈ ಯೂಥ್ ಫೌಂಡೇಶನ್‌ ಸಂಸ್ಥೆ ಮುಂಬೈನ ನಿರ್ಗತಿಕರಿಗೆ ಅಗತ್ಯ ವಸ್ತು ಹಂಚಿಕೆ ಮಾಡುತ್ತಿದೆ
 

ಸಚಿನ್ ಸೂಚನೆಯಂತೆ  ಹೈಫೈ ಯೂಥ್ ಫೌಂಡೇಶನ್‌ ಸಂಸ್ಥೆ ಮುಂಬೈನ ನಿರ್ಗತಿಕರಿಗೆ ಅಗತ್ಯ ವಸ್ತು ಹಂಚಿಕೆ ಮಾಡುತ್ತಿದೆ
 

69

ಇದಕ್ಕೂ ಮೊದಲು ಅಪ್ನಲಯ ಸಂಸ್ಥೆ ಮೂಲಕ 5000 ಬಡ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ಸಚಿನ್ ತೆಂಡುಲ್ಕರ್

ಇದಕ್ಕೂ ಮೊದಲು ಅಪ್ನಲಯ ಸಂಸ್ಥೆ ಮೂಲಕ 5000 ಬಡ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ಸಚಿನ್ ತೆಂಡುಲ್ಕರ್

79

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಸಚಿನ್ ತೆಂಡುಲ್ಕರ್

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಸಚಿನ್ ತೆಂಡುಲ್ಕರ್

89

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಸಚಿನ್ ತೆಂಡುಲ್ಕರ್

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಸಚಿನ್ ತೆಂಡುಲ್ಕರ್

99

ಪ್ರಧಾನಿ ಪರಿಹಾರ ನಿಧಿ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೂ 25 ಲಕ್ಷ ರೂಪಾಯಿ ನೀಡಿದ್ದ ಸಚಿನ್

ಪ್ರಧಾನಿ ಪರಿಹಾರ ನಿಧಿ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೂ 25 ಲಕ್ಷ ರೂಪಾಯಿ ನೀಡಿದ್ದ ಸಚಿನ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories