ಸರ್ ಜಡೇಜಾ ಜಾಗದಲ್ಲಿ ಈಗ ಲಾರ್ಡ್ ಶಾರ್ದೂಲ್ ಠಾಕೂರ್ ಪ್ರತಿಷ್ಠಾಪನೆ!
First Published Sep 20, 2021, 12:34 AM ISTದುಬೈ(ಸೆ.19) ಐಪಿಎಸ್ ಎರಡನೇ ಆವೃತ್ತಿ ಆರಂಭವಾಗಿದ್ದು ಬಲಿಷ್ಠ ತಂಡಗಳ ಹಣಾಹಣಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಮುಂಬೈ ಮಣಿಸಿದ ಧೋನಿ ಪಡೆ ಗೆದ್ದು ಬೀಗಿದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದಲ್ಲಿ ಲಾರ್ಡ್ ಶಾರ್ದೂಲ್ ಠಾಕೂರ್ ಟ್ರೆಂಡ್ ಆಗಿದೆ.