50 ಲಕ್ಷ ರೂ ದೇಣಿಗೆ ಬಳಿಕ 5 ಸಾವಿರ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ತೆಂಡುಲ್ಕರ್!

First Published Apr 10, 2020, 8:23 PM IST

 ಕೊರೋನಾ ವೈರಸ್‌ನಿಂದ ದೇಶವೇ ಸಂಕಷ್ಟದಲ್ಲಿದೆ. ಲಾಕ್‌ಡೌನ್ ಕಾರಣ ಕಾರ್ಮಿಕರು, ದಿನಗೂಲಿ ನೌಕರರು, ನಿರ್ಗತಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮಂತ್ರಿ ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಲಕ್ಷ ರೂಪಾಯಿ ನಿಡಿದ್ದ ಸಚಿನ್ ತೆಂಡುಲ್ಕರ್ ಇದೀಗ 5000 ಬಡ ಕುಟುಂಬಗಳಿಗೆ ಒಂದು ತಿಂಗಳ ರೇಶನ್ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡಿರುವ ಸಚಿನ್ ತೆಂಡುಲ್ಕರ್
undefined
ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಸಿಎ ಪರಿಹಾರ ನಿಧಿಗೆ ಒಟ್ಟು 59 ಲಕ್ಷ ರೂಪಾಯಿ ನೀಡಿದ್ದ ಸಚಿನ್
undefined
ತಲಾ 25 ಲಕ್ಷ ರೂಪಾಯಿ ದೇಣಿಗೆ ಬಳಿಕ 5,000 ಬಡ ಕುಟುಂಬಗಳ ಕೈ ಹಿಡಿದ ಕ್ರಿಕೆಟ್ ದೇವರು!
undefined
ಮುಂಬೈನ ಬಡಕುಟುಂಬಗಳಿಗೆ 1 ತಿಂಗಳ ರೇಶನ್ ನೀಡಿದ ಸಚಿನ್ ತೆಂಡುಲ್ಕರ್
undefined
ಬಡವರಿಗೆ ನೆರವಾಗಲು ಅಪ್ನಾಲಯ ಸಂಸ್ಥೆಗೆ ಹಣ ವರ್ಗಾಯಿಸಿದ ಸಚಿನ್ ತೆಂಡೂಲ್ಕರ್
undefined
ಸಚಿನ್ ಹಣದಲ್ಲಿ ಬಡವರಿಗೆ ಒಂದು ತಿಂಗಳ ರೇಶನ್ ನೀಡುವುದಾಗಿ ಹೇಳಿದ ಅಪ್ನಾಲಯ ಸಂಸ್ಥೆ
undefined
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ, ಇದೀಗ ಸಚಿನ್ ನೆರವು ಹಲವು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ
undefined
ಭಾರತದಲ್ಲಿ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ ಹೀಗಾಗಿ ಅಭಿಮಾನಿಗಳಿಗೆ ಮನೆಯಲ್ಲೇ ಇರಲು ಸಚಿನ್ ಮನವಿ
undefined
ಸಚಿನ್ ಸೇರಿದಂತೆ ಟೀಂ ಇಂಡಿಯಾ ಬಹುತೇಕ ಕ್ರಿಕೆಟಿಗರಿಂದ ನೆರವಿನ ಹಸ್ತ
undefined
click me!