ಬಿಸಿಸಿಐ ಆಯೋಜಿಸಿದ್ದ ಈ ಸಭೆಯಲ್ಲಿ ಅಂಬಾನಿ, ಎನ್. ಶ್ರೀನಿವಾಸನ್, ಶಾರುಕ್ ಖಾನ್, ಪ್ರೀತಿ ಝಿಂಟಾ, ಪಾರ್ತ್ ಜಿಂದಾಲ್ ಸೇರಿದಂತೆ ಎಲ್ಲಾ ಫ್ರಾಂಚೈಸಿಯ ಮಾಲೀಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಮುಖ್ಯವಾಗಿ ಟೂರ್ನಿ ಆಯೋಜನೆಯ ಸ್ಥಳದ ಬಗ್ಗೆ ಚರ್ಚಿಸಲಾಗಿದ್ದು, ಒಂದು ವೇಳೆ ಟೂರ್ನಿಯು ಮಾರ್ಚ್ ಕೊನೆಯಲ್ಲಿ ಆರಂಭವಾದರೆ, ಮೇ ಕೊನೆಯ ವಾರದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಲಾಗಿದೆ.