ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದೀಪಕ್ ಚಹರ್ ಸೇರಿ ಇನ್ನೂ ಕೆಲ ಆಟಗಾರರು ಟೆಸ್ಟ್, ರಣಜಿ ಟ್ರೋಫಿ ಪಂದ್ಯಗಳನ್ನು ಕಡೆಗಣಿಸಿ ಐಪಿಎಲ್ಗೆ ಪ್ರಾಮುಖ್ಯತೆ ನೀಡಿದ ಬೆನ್ನಲ್ಲೇ, ಟೆಸ್ಟ್ ಕ್ರಿಕೆಟ್ನತ್ತ ಆಟಗಾರರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.