ಸಿನಿಮಾದಲ್ಲಿ, ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಇಬ್ಬರೂ ವಿಭಿನ್ನ ಜಾತಿಗೆ ಸೇರಿದವರು ಮತ್ತು ಇಬ್ಬರೂ ಪ್ರೀತಿ (Love)ಯಲ್ಲಿ ಬೀಳುತ್ತಾರೆ. ನಂತರ ಸಿನಿಮಾದಲ್ಲಿ ಈ ಜೋಡಿ ಲೈಫ್ನಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತದೆ. ಕೆಲವು ದಿನಗಳ ಹಿಂದೆ, ಸಿನಿಮಾದ ಪ್ರಮೋಷನ್ ಇವೆಂಟ್ನಲ್ಲಿ ನಾಗ ಚೈತನ್ಯ ಮತ್ತು ಲವ್ ಸ್ಟೋರಿ ತಂಡದ ಸದಸ್ಯರನ್ನು ಸಪೋರ್ಟ್ ಮಾಡಲು ಆಮೀರ್ ಖಾನ್ ಹೈದರಾಬಾದ್ಗೆ (Hyderabad) ಬಂದಿದ್ದರು.