'ಬಡ ತಂತ್ರಜ್ಞರು, ಕಲಾವಿದರು ಮತ್ತು ಕಾರ್ಮಿಕರ ಬಾಕಿ ಹಣವನ್ನು ರಾಮ್ ಗೋಪಾಲ್ ವರ್ಮಾ ಅವರು ಪಾವತಿಸಬೇಕೆಂದು ಬಯಸಿದ್ದೆವು. ಆದರೆ, ಅವರು ಇನ್ನೂ ನೀಡಿಲ್ಲ. ಇದರಿಂದ ಬಡ ಕಾರ್ಮಿಕರಿಗೆ ಕಷ್ಟವಾಗಿದೆ. ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡದಿರಲು ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ (ಐಎಂಪಿಪಿಎ) ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇತರ ಒಕ್ಕೂಟಗಳಿಗೂ ಈ ಬಗ್ಗೆ ನಾವು ಸೂಚಿಸಿದ್ದೇವೆ' ಎಂದು FWICE ಅಧ್ಯಕ್ಷ ಬಿ.ಎನ್ ತಿವಾರಿ ಹೇಳಿಕೆ ನೀಡಿದ್ದಾರೆ.
'ಬಡ ತಂತ್ರಜ್ಞರು, ಕಲಾವಿದರು ಮತ್ತು ಕಾರ್ಮಿಕರ ಬಾಕಿ ಹಣವನ್ನು ರಾಮ್ ಗೋಪಾಲ್ ವರ್ಮಾ ಅವರು ಪಾವತಿಸಬೇಕೆಂದು ಬಯಸಿದ್ದೆವು. ಆದರೆ, ಅವರು ಇನ್ನೂ ನೀಡಿಲ್ಲ. ಇದರಿಂದ ಬಡ ಕಾರ್ಮಿಕರಿಗೆ ಕಷ್ಟವಾಗಿದೆ. ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡದಿರಲು ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ (ಐಎಂಪಿಪಿಎ) ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇತರ ಒಕ್ಕೂಟಗಳಿಗೂ ಈ ಬಗ್ಗೆ ನಾವು ಸೂಚಿಸಿದ್ದೇವೆ' ಎಂದು FWICE ಅಧ್ಯಕ್ಷ ಬಿ.ಎನ್ ತಿವಾರಿ ಹೇಳಿಕೆ ನೀಡಿದ್ದಾರೆ.