ಕೀರ್ತಿ ಸುರೇಶ್ ಎಲ್ಲರ ಜೊತೆ ಪ್ರೀತಿಯಿಂದ, ಗೌರವದಿಂದ ಇರೋದನ್ನ ನೋಡಿ ವಿಶಾಲ್ ತಂದೆ ಕೀರ್ತಿನ ವಿಶಾಲ್ಗಾಗಿ ಕೇಳು ಅಂತ ಹೇಳಿದ್ರಂತೆ. ಅವರು ಹೇಳಿದಕ್ಕೆ ಲಿಂಗುಸ್ವಾಮಿ ಕೀರ್ತಿ ಮನೆಗೆ ಹೋದ್ರಂತೆ. ಕೀರ್ತಿ ಲಿಂಗುಸ್ವಾಮಿನ ನೋಡಿ ಯಾಕೆ ಬಂದಿದ್ದೀರಾ ಅಂತ ಕೇಳಿದ್ರೆ, ವಿಶಾಲ್ ತಂದೆ ನಿಮ್ಮನ್ನ ಕೇಳೋಕೆ ಹೇಳಿದ್ರು, ನಿಮ್ಮ ಇಷ್ಟ ಏನು ಅಂತ ಕೇಳಿದ್ರಂತೆ.