ಕೊನೆಗೆ ನಿರ್ದೇಶಕ ವಿನಾಯಕ್, ‘ರಘು, ಈ ಸಿನಿಮಾ ನಿನ್ನಿಂದಲೇ ಹೈಲೈಟ್ ಆಗಿದೆ. ಆದರೆ ಯಾರೂ ನಿನ್ನ ಬಗ್ಗೆ ಮಾತಾಡ್ತಿಲ್ಲ’ ಅಂದರಂತೆ. ರಘುಬಾಬುಗೆ ಬೇಸರವಾಯಿತಂತೆ. ಆದರೆ ಕೊನೆಯಲ್ಲಿ ಮಾತನಾಡಿದ ಚಿರು, ‘ಈ ಸಿನಿಮಾವನ್ನು ರಘುಬಾಬು ಹಾಸ್ಯಕ್ಕಾಗಿಯೇ ಹಲವು ಬಾರಿ ನೋಡಿದ್ದೇನೆ. ಅದ್ಭುತವಾಗಿ ನಟಿಸಿದ್ದಾರೆ, ನಗು ತಡೆಯೋಕೇ ಆಗ್ಲಿಲ್ಲ’ ಅಂದರಂತೆ. ರಘುಬಾಬು ಖುಷಿಪಟ್ಟರಂತೆ.