ಈ ಸುದ್ದಿ ಹುಟ್ಟಿಕೊಳ್ಳುವುದಕ್ಕೆ ಕಾರಣ ಎರಡು ದಿನಗಳ ಹಿಂದೆಯಷ್ಟೇ ಪ್ರಶಾಂತ್ ನೀಲ್ ಹೈದಾರಬಾದ್ನಲ್ಲಿರುವ ಗೀತಾ ಆರ್ಟ್ಸ್ ಅಫೀಸ್ಗೆ ಹೋಗಿದ್ದು. ಅತ್ತ ಪ್ರಶಾಂತ್ ನೀಲ್ ಭೇಟಿ ನಡೆದರೆ, ಇತ್ತ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ.