ಇನ್ನು ಶ್ರೀದೇವಿ ದೇವರನ್ನು ನಂಬುವುದರಲ್ಲಿ, ಪೂಜೆ ಪುನಸ್ಕಾರ ಮಾಡುವುದು ಸೇರಿದಂತೆ ನನಗಿಂತ ಹೆಚ್ಚು ಆಧ್ಯಾತ್ಮಿಕವಾಗಿದ್ದಳು. ಆಕೆಯಿಂದಲೇ ನನಗೆ ಆಧ್ಯಾತ್ಮದ ಬಗ್ಗೆ ಆಸಕ್ತಿ ಬಂದಿತ್ತು. ಆದರೆ, ಅವರ ತಾಯಿ ತೀರಿಕೊಂಡಾಗ ಎಲ್ಲ ಸಂಪ್ರದಾಯ ಮೀರಿ ಚಿತೆಗೆ ಬೆಂಕಿ ಇಟ್ಟಿದ್ದನ್ನು ನೋಡಿ ಆಶ್ಚರ್ಯವಾಗಿತ್ತು ಎಂದು ಬೋನಿ ಕಪೂರ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಚಿತ್ರ ಕೃಪೆ: ಶ್ರೀದೇವಿ ಫ್ಯಾನ್ ಪೇಜ್