ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಅವರಂತಹ ಹೀರೋಗಳ ಜೊತೆ ಮಾಧುರಿಯನ್ನು ನಟಿಸುವಂತೆ ಮಾಡಲು ಪ್ರಯತ್ನಗಳು ನಡೆದವು. ಆದರೆ ಮಾಧುರಿ ತೆಲುಗು ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸಲಿಲ್ಲ. ಆದರೆ ಬಾಲಯ್ಯ ಜೊತೆ ಮಾತ್ರ ರೊಮ್ಯಾನ್ಸ್ ಮಾಡಲು ಒಪ್ಪಿಕೊಂಡರು. ಅದೇನು ಚಿರಂಜೀವಿ ಅವರಂತಹವರನ್ನು ಕೂಡ ರಿಜೆಕ್ಟ್ ಮಾಡಿ ಬಾಲಯ್ಯಗೆ ಯಾಕೆ ಓಕೆ ಅಂದ್ರು ಅಂತ ಅಂದುಕೊಂಡಿದ್ದೀರಾ?