'ಭಾರತವನ್ನು ಸಿರಿಯಾ ಎಂದವರ ಮನೆ ಒಡೆದು ಹಾಕಲಿಲ್ಲ'
First Published Sep 21, 2020, 8:29 PM ISTಮುಂಬೈ(ಸೆ. 21) ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ರಾಹುಲ್ ಗಾಂಧಿ ವಿಚಾರ ಇಟ್ಟುಕೊಂಡು ವಾಗ್ದಾಳಿ ಮಾಡಿದ್ದಾರೆ. ಮುಂಬೈ ಬಗ್ಗೆ ನಾನು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ ಎಂದಿರುವ ನಟಿ ರಾಹುಲ್ ಗಾಂಧಿ ಭಾರತವನ್ನು ಸಿರಿಯಾ ಎಂದು ಕರೆದಾಗ ಈಗ ಮಾತನಾಡುತ್ತಿರುವವರು ಎಲ್ಲಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.