2021ರಲ್ಲಿ ಪ್ರಕಟಗೊಂಡ ಹುರನ್ ಇಂಡಿಯಾ ವರದಿಯಲ್ಲಿ ಭಾರತದ ಕೊಡುಗೆೈ ದಾನಿ ಯಾರು ಅನ್ನೋದು ಬಹಿರಂಗಪಡಿಸಿದೆ. ದತ್ತಿ ದೇಣಿಗೆ ರೂಪದಲ್ಲಿ ಹಣ ನೀಡಿದ್ದಾರೆ. ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜು, ಆಸ್ಪತ್ರೆ, ಮಕ್ಕಳ ಶಿಕ್ಷಣ, ದೇಶದ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜೆಮ್ಶೆಡ್ಜಿ ಟಾಟಾ ದಾರಾಳವಾಗಿ ದೇಣಿಗೆ ನೀಡಿದ್ದಾರೆ.