ವಲಸೆ ಕಾರ್ಮಿಕರು, ರೈತರಿಗೆ ಬಂಪರ್; 2ನೇ ಹಂತದ ಆರ್ಥಿಕ ಪ್ಯಾಕೇಜ್ ಸೂಪರ್!

Suvarna News   | Asianet News
Published : May 14, 2020, 06:55 PM IST

ಕುಸಿದಿರುವ ಆರ್ಥಿಕತೆ ಜೊತೆ ನವಭಾರತ ನಿರ್ಮಾಣಕ್ಕೆ ಪಣತೊಟ್ಟಿರುವ ಪ್ರಧಾನಿ ಮೋದಿ ವಿಶೇಷ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದರು. ಇದೀಗ ಪ್ಯಾಕೇಜ್ ಕುರಿತು 2 ಹಂತವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ. ಇಂದು ವಲಸೆ ಕಾರ್ಮಿಕರು, ಸಣ್ಣ ರೈತರು, ಮಧ್ಯಮ ವರ್ಗ ಸೇರಿದಂತೆ ಹಲವು ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ.

PREV
17
ವಲಸೆ ಕಾರ್ಮಿಕರು, ರೈತರಿಗೆ ಬಂಪರ್; 2ನೇ ಹಂತದ ಆರ್ಥಿಕ ಪ್ಯಾಕೇಜ್ ಸೂಪರ್!

20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ವಿಂಗಡಿಸಿದ ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್

20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ವಿಂಗಡಿಸಿದ ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್

27

ವಲಸಿಗರಿಗೆ ಅಗ್ಗದ ದರದಲ್ಲಿ ಬಾಡಿಗೆ ಮನೆ ಯೋಜನೆ ಸ್ಕೀಮ್ ಜಾರಿಗೆ ತರಲಾಗಿದೆ

ವಲಸಿಗರಿಗೆ ಅಗ್ಗದ ದರದಲ್ಲಿ ಬಾಡಿಗೆ ಮನೆ ಯೋಜನೆ ಸ್ಕೀಮ್ ಜಾರಿಗೆ ತರಲಾಗಿದೆ

37

SDRFಗೆ 11,000 ಕೋಟಿ ರೂಪಾಯಿ ನೆರವು ನೀಡಿದ ಕೇಂದ್ರ ಸರ್ಕಾರ

SDRFಗೆ 11,000 ಕೋಟಿ ರೂಪಾಯಿ ನೆರವು ನೀಡಿದ ಕೇಂದ್ರ ಸರ್ಕಾರ

47

ರೈತರ ಸಾಲ ಮರುಪಾವತಿಗೆ ಅವಧಿ 3 ತಿಂಗಳು ವಿಸ್ತರಣೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ 25 ಸಾವಿರ ಕೋಟಿ ನೆರವು

ರೈತರ ಸಾಲ ಮರುಪಾವತಿಗೆ ಅವಧಿ 3 ತಿಂಗಳು ವಿಸ್ತರಣೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ 25 ಸಾವಿರ ಕೋಟಿ ನೆರವು

57

ಉದ್ಯೋಗ ಖಾತ್ರಿ ಯೋಜನೆಯಡಿ ವಲಸಿಗರಿಗೆ ಉದ್ಯೋಗ, ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಿ

ಉದ್ಯೋಗ ಖಾತ್ರಿ ಯೋಜನೆಯಡಿ ವಲಸಿಗರಿಗೆ ಉದ್ಯೋಗ, ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಿ

67

ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ, ಇದಕ್ಕಾಗಿ ಒಂದೇ ಭಾರತ ಒಂದೇ ವೇತನ ಯೋಜನೆ ಜಾರಿ

ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ, ಇದಕ್ಕಾಗಿ ಒಂದೇ ಭಾರತ ಒಂದೇ ವೇತನ ಯೋಜನೆ ಜಾರಿ

77

10ಕ್ಕೂ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಿಗೆ ಇಎಸ್ಐ ಕಡ್ಡಾಯ ಮಾಡಲಾಗಿದೆ

10ಕ್ಕೂ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಿಗೆ ಇಎಸ್ಐ ಕಡ್ಡಾಯ ಮಾಡಲಾಗಿದೆ

click me!

Recommended Stories