ಬಜೆಟ್ ಮಂಡಿಸುವ ಅನಿವಾರ್ಯತೆ ಬಂದಿದ್ದೇಗೆ?: ಅಂದು ನೆಹರೂ ಸಂಪುಟದಲ್ಲಿ ಟಿಟಿ ಕೃಷ್ಣಮಾಚಾರಿ ಹಣಕಾಸು ಸಚಿವರಾಗಿದ್ದರು. ಆದರೆ ಅವರು ಮುಂಡ್ರಾ ಹಗರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ನೆಹರೂ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದರು. ನೆಹರೂ ರಕ್ಷಣಾ ಬಜೆಟ್ಗಾಗಿ 278.14 ಕೋಟಿ ರೂ ಹಾಗೂ ನಾಗರಿಕ ವಲಯಕ್ಕೆ 517.87 ಕೋಟಿ ರೂ. ಮೀಸಲಿಟ್ಟಿದ್ದರು.
ಬಜೆಟ್ ಮಂಡಿಸುವ ಅನಿವಾರ್ಯತೆ ಬಂದಿದ್ದೇಗೆ?: ಅಂದು ನೆಹರೂ ಸಂಪುಟದಲ್ಲಿ ಟಿಟಿ ಕೃಷ್ಣಮಾಚಾರಿ ಹಣಕಾಸು ಸಚಿವರಾಗಿದ್ದರು. ಆದರೆ ಅವರು ಮುಂಡ್ರಾ ಹಗರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ನೆಹರೂ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದರು. ನೆಹರೂ ರಕ್ಷಣಾ ಬಜೆಟ್ಗಾಗಿ 278.14 ಕೋಟಿ ರೂ ಹಾಗೂ ನಾಗರಿಕ ವಲಯಕ್ಕೆ 517.87 ಕೋಟಿ ರೂ. ಮೀಸಲಿಟ್ಟಿದ್ದರು.