ಪಿತೃ ಪಕ್ಷ ಟೈಮ್ನಲ್ಲಿ ಪಿತೃಗಳು ನಮ್ಮ ಮನೆಗೆ ಬರುತ್ತಾರೆ, ಅವರಿಗೆ ಖುಷಿಯಾಗುವುದು ಅಥವಾ ಶಾಂತಿ ಸಿಗುವಂತೆ ನೋಡಿಕೊಳ್ಳಬೇಕು ಎನ್ನುವುದುಂಟು. ಹೀಗಾಗಿ ಈ ಸಮಯದಲ್ಲಿ ತಿಥಿ ಮುಂತಾದ ಕಾರ್ಯಗಳನ್ನು ಮಾಡಲಾಗುವುದು. ಪಿತೃಗಳ ಆತ್ಮಕ್ಕೆ ಶಾಂತಿ ಸಿಗದಿದ್ದರೆ ನಮ್ಮ ಮನೆಯಲ್ಲಿ ಶಾಂತಿ ಇರೋದಿಲ್ಲ, ಆರ್ಥಿಕ, ಸಂತಾನ ಅಭಿವೃದ್ಧಿ ಆಗೋದಿಲ್ಲ.
(Disclaimer: ಏಷಿಯಾನೆಟ್ ಸುವರ್ಣ ನ್ಯೂಸ್ ಎಂದಿಗೂ ಮೂಢನಂಬಿಕೆ ಅಥವಾ ಮೌಡ್ಯಗಳನ್ನು ಬೆಂಬಲಿಸೋದಿಲ್ಲ. ಈ ಮೇಲಿನ ಮಾಹಿತಿಯನ್ನು ಫಾಲೋ ಮಾಡಿ ಎಂದು ಒತ್ತಡ ಹೇರೋದಿಲ್ಲ )