ಕೊಪ್ಪಳ: ಮುಸ್ಲಿಂ ಮನೆಯಲ್ಲಿ ಗಣೇಶನಿಗೆ ಪೂಜೆ, ಭಾವೈಕ್ಯತೆ ಮೆರೆದ ಶಮಿದ್ ಅಲಿ..!

Published : Sep 09, 2024, 03:56 PM IST
ಕೊಪ್ಪಳ: ಮುಸ್ಲಿಂ ಮನೆಯಲ್ಲಿ ಗಣೇಶನಿಗೆ ಪೂಜೆ, ಭಾವೈಕ್ಯತೆ ಮೆರೆದ ಶಮಿದ್ ಅಲಿ..!

ಸಾರಾಂಶ

ಶಮಿದ್ ಅಲಿ ಅವರು ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಹಿಂದೂ ಆರಾಧಕ ಗಣೇಶ ಮೂರ್ತಿಯನ್ನು ಶಮಿದ್ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದಾರೆ. ಗಣೇಶ ಮೂರ್ತಿಯನ್ನು ತಂದು ಶಮಿದ್ ಅವರು ಹಿಂದೂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಸಿಹಿ ತಿನಿಸು ಮಾಡಿ ನೈವೇದ್ಯ ಮಾಡಿದ್ದಾರೆ.  

ಕೊಪ್ಪಳ(ಸೆ.09):  ಈಶಪುತ್ರ ವಿನಾಯಕನನ್ನು ಮುಸ್ಲಿಮರೊಬ್ಬರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದಿದ್ದಾರೆ.

ನಗರದ ಸರದಾರ ಗಲ್ಲಿಯ ಶಮಿದ್ ಅಲಿ ಅವರು ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಹಿಂದೂ ಆರಾಧಕ ಗಣೇಶ ಮೂರ್ತಿಯನ್ನು ಶಮಿದ್ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದಾರೆ. ಗಣೇಶ ಮೂರ್ತಿಯನ್ನು ತಂದು ಶಮಿದ್ ಅವರು ಹಿಂದೂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಸಿಹಿ ತಿನಿಸು ಮಾಡಿ ನೈವೇದ್ಯ ಮಾಡಿದ್ದಾರೆ.

ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಗೆ ಸಾಕ್ಷಿಯಾದ ಹನುಮಸಾಗರ ಗ್ರಾಮ

ಹಿಂದೂ-ಮುಸ್ಲಿಂ ಎಂಬ ಭೇದ ಇರಬಾರದು. ನಾವೆಲ್ಲರೂ ಒಂದೆ. ಗಣೇಶ, ಅಲ್ಲಾ ನಮಗೆಲ್ಲ ಸಮಾನರು. ಗಣೇಶ ದೇವರ ಆರಾಧನೆಯಿಂದ ನಮಗೆ ಹಿತ ಅನಿಸಿದೆ ಎನ್ನುತ್ತಾರೆ ಶಮೀದ್. ಗಣೇಶ ಮೂರ್ತಿ ಸ್ಥಾಪನೆ ಮಾಡಿರುವುದಕ್ಕೆ ಅವರ ಕುಟುಂಬ ಸದಸ್ಯರು ಸಹ ಸಂತೋಷದಿಂದ ಗಣೇಶ ಆರಾಧನೆಯಲ್ಲಿ ಭಾಗಿಯಾದರು.

PREV
Read more Articles on
click me!

Recommended Stories

Baby Names: ನಿಮ್ಮ ಮುದ್ದಿನ ಕಂದನಿಗೆ ಕಾರ್ತಿಕೇಯನ ಈ 40 ಹೆಸರುಗಳನ್ನಿಡಿ: ಎಲ್ಲರೂ ಮೆಚ್ಚಿಕೊಳ್ತಾರೆ!
ಜೂನ್ 17 4 ರಾಶಿಗೆ ಅದೃಷ್ಟದ ದಿನ, ಕಲಾತ್ಮಕ ಯೋಗದಿಂದ ಅನೇಕ ಸುವರ್ಣ ವೃತ್ತಿಜೀವನದ ಅವಕಾಶಗಳು