ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್’ಗೆ ನಿರಾಳ

By Suvarna Web DeskFirst Published Feb 21, 2018, 1:41 PM IST
Highlights

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಸಂಬಂಧ ‘ಒರು ಅಡಾರ್ ಲವ್’ ಚಿತ್ರ ತಂಡ ಹಾಗು ತಮ್ಮ ಮೇಲೆ ಹೂಡಿದ ಎಫ್‌ಐಆರ್ ರದ್ದು ಕೋರಿ ನಟಿ ಪ್ರಿಯಾ ಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಇಂದು  ಸುಪ್ರಿಂಕೋರ್ಟ್ ತಡೆ ನೀಡಿದೆ.

ನವದೆಹಲಿ : ಧಾರ್ಮಿಕ ಭಾವನೆಗೆ ಧಕ್ಕೆ ತಂದ ಸಂಬಂಧ ‘ಒರು ಅಡಾರ್ ಲವ್’ ಚಿತ್ರ ತಂಡ ಹಾಗು ತಮ್ಮ ಮೇಲೆ ಹೂಡಿದ ಎಫ್‌ಐಆರ್ ರದ್ದು ಕೋರಿ ನಟಿ ಪ್ರಿಯಾ ಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಇಂದು  ಸುಪ್ರಿಂಕೋರ್ಟ್ ತಡೆ ನೀಡಿದೆ.

ಇಂದು ಈ ಸಂಬಂಧ ವಿಚಾರಣೆ ನಡೆಯಬೇಕಿದ್ದು, ಹಾಡಿನ ಸಂಬಂಧದ ಎಲ್ಲಾ ಪ್ರಕರಣದ ವಿಚಾರಣೆಗೆ ಸದ್ಯಕ್ಕೆ ತಡೆ ನೀಡಲಾಗಿದೆ.  ತಾತ್ಕಾಲಿಕವಾಗಿ ಇದರಿಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸೇರಿ ಒರು ಅಡಾರ್ ಚಿತ್ರತಂಡಕ್ಕೆ ನಿರಾಳ ದೊರಕಿದೆ.

click me!