ಕನ್ನಡ ನಾಡಿನಲ್ಲೇ ಗಾಯನ ಲೋಕಕ್ಕೆ ಎಸ್. ಜಾನಕಿ ವಿದಾಯ

Published : Oct 28, 2017, 09:01 PM ISTUpdated : Apr 11, 2018, 01:02 PM IST
ಕನ್ನಡ ನಾಡಿನಲ್ಲೇ ಗಾಯನ ಲೋಕಕ್ಕೆ ಎಸ್. ಜಾನಕಿ ವಿದಾಯ

ಸಾರಾಂಶ

ಸುಮಾರು 50 ವರ್ಷದ ಹಿಂದೆ  ಮೈಸೂರನಲ್ಲಿಯೇ ತಮ್ಮ ಮೊದಲ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಎಸ್​.ಜಾನಕಿ ಇಂದು  ಇದೇ ಮೈಸೂರಲ್ಲಿ ಕೊನೆಯ ಹಾಡು ಹಾಡಿ ತಮ್ಮ ಗಾನ ಪಯಣ ಮುಗಿಸಿದ್ದಾರೆ.

ಗಾನಕೋಗಿಲೆ ಎಸ್​.ಜಾನಕಿ ಮೈಸೂರಲ್ಲಿ ತಮ್ಮ ಕೊನೆಯ ಹಾಡನ್ನ ಹಾಡಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ.  ಸುಮಾರು 50 ವರ್ಷದ ಹಿಂದೆ  ಮೈಸೂರನಲ್ಲಿಯೇ ತಮ್ಮ ಮೊದಲ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಎಸ್​.ಜಾನಕಿ ಇಂದು  ಇದೇ ಮೈಸೂರಲ್ಲಿ ಕೊನೆಯ ಹಾಡು ಹಾಡಿ ತಮ್ಮ ಗಾನ ಪಯಣ ಮುಗಿಸಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್​ ಕೂಡ ಕಲ್ಪಿಸಲಾಗಿದೆ. ಇನ್ನೂ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ನಟ ಶ್ರೀನಾಥ್, ಹರಿಣಿ, ಪ್ರತಿಮಾದೇವಿ, ಭಾರತಿ ವಿಷ್ಣುವರ್ಧನ್​, ಜಯಂತಿ, ಹೇಮಚೌಧರಿ, ಶೈಲಶ್ರೀ, ಶಿವರಾಂ ಸೇರಿ ಹಲವರು ಭಾಗವಹಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?