
ಕೊಡಗು (ಆ. 22): ಮಹಾಮಳೆಯಿಂದಾಗಿ ಕೊಡಗು ತತ್ತರಿಸಿ ಹೋಗಿದೆ. ಈಗ ಮಳೆ ತಗ್ಗಿದ್ದು ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.
ಸ್ಯಾಂಡಲ್ವುಡ್ ನಟಿ, ಕೊಡಗಿನ ಕುವರಿ ತವರಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಕೊಡಗಿನ ಪರಿಸ್ಥಿತಿಯನ್ನು, ಪರಿಸ್ಥಿತಿಗೆ ಕಾರಣರಾದ ಮನುಷ್ಯರ ಬಗ್ಗೆ ಚಂದವಾಗಿ ಬರೆದಿದ್ದಾರೆ. ಕೊಡಗಿನ ನೆರವಾದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅವರ ಈ ಪತ್ರವನ್ನು ಓದಿದ್ರೆ ನೀವೂ ಒಂದು ಕ್ಷಣ ಭಾವುಕರಾಗ್ತೀರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.