‘ಕಣಕಣದಿ ಶಾರದೇ...’ ಗಾಯಕ ಮತ್ತೆ ಕನ್ನಡಕ್ಕೆ

By Kannadaprabha NewsFirst Published Jul 19, 2018, 3:27 PM IST
Highlights

ವಿಷ್ಣುವಿರ್ಧನ್ ಅಭಿನಯದ ‘ಆಪ್ತಮಿತ್ರ’ ಚಿತ್ರದ ‘ಕಣಕಣದಿ ಶಾರದೇ...’ ಹಾಗೂ ‘ನಂಜುಂಡಿ’ ಚಿತ್ರದ ‘ದೀಪದಿಂದ ದೀಪವ...’ ಹಾಡುಗಳು ಯಾರಿಗೆ ನೆನಪಿನಲ್ಲ ಹೇಳಿ. ಈ ಮಧುರ ಗೀತೆಗಳ ಗಾಯಕ ಮಧು ಬಾಲಕೃಷ್ಣನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.  

‘ಕಿನಾರೆ’ ಚಿತ್ರದ ‘ಭುಮಿಯನ್ನೂ ಸೇರುವ ಹನಿಗೆ...’ ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಬರೆದಿದ್ದು, ಸುರೇಶ್ ನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ರಾಜ್, ಗೌತು ಜಾದವ್, ಶಮಂತ್ ಶೆಟ್ಟಿ, ಅಪೇಕ್ಷಾ ಪುರೋಹಿತ್ ನಟಿಸಿರುವ ಚಿತ್ರವಿದು.

click me!