‘ಕಣಕಣದಿ ಶಾರದೇ...’ ಗಾಯಕ ಮತ್ತೆ ಕನ್ನಡಕ್ಕೆ

Published : Jul 19, 2018, 03:27 PM IST
‘ಕಣಕಣದಿ ಶಾರದೇ...’ ಗಾಯಕ ಮತ್ತೆ ಕನ್ನಡಕ್ಕೆ

ಸಾರಾಂಶ

ವಿಷ್ಣುವಿರ್ಧನ್ ಅಭಿನಯದ ‘ಆಪ್ತಮಿತ್ರ’ ಚಿತ್ರದ ‘ಕಣಕಣದಿ ಶಾರದೇ...’ ಹಾಗೂ ‘ನಂಜುಂಡಿ’ ಚಿತ್ರದ ‘ದೀಪದಿಂದ ದೀಪವ...’ ಹಾಡುಗಳು ಯಾರಿಗೆ ನೆನಪಿನಲ್ಲ ಹೇಳಿ. ಈ ಮಧುರ ಗೀತೆಗಳ ಗಾಯಕ ಮಧು ಬಾಲಕೃಷ್ಣನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.  

‘ಕಿನಾರೆ’ ಚಿತ್ರದ ‘ಭುಮಿಯನ್ನೂ ಸೇರುವ ಹನಿಗೆ...’ ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಬರೆದಿದ್ದು, ಸುರೇಶ್ ನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ರಾಜ್, ಗೌತು ಜಾದವ್, ಶಮಂತ್ ಶೆಟ್ಟಿ, ಅಪೇಕ್ಷಾ ಪುರೋಹಿತ್ ನಟಿಸಿರುವ ಚಿತ್ರವಿದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!