ಇಡೀ ದೇಶವೇ ಕಾಂತಾರಾ ಚಾಪ್ಟರ್ 1ಗಾಗಿ ಕಾಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ 1 ಸಿನಿಮಾ ಬಿಡುಗಡೆ ಕೂಡ ಮುಂದೂಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತ ಕೆಲ ಪೋಸ್ಟ್ಗಳು ವೈರಲ್ ಆಗಿತ್ತು. ಈ ಸಂಬಂಧ ಚಿತ್ರತಂಡ ಮಹತ್ವದ ಅಪ್ಡೇಟ್ ನೀಡಿದೆ. ಮತ್ತೊಂದೆಡೆ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಎಂಟ್ರಿ ಆಗುತ್ತಿದೆ. ಲಕ್ಷೀ ಬಾರಮ್ಮ ಸೀರಿಯಲ್ ಮುದ್ದುಸೊಸೆಗೆ ದಾರಿ ಮಾಡಿಕೊಟ್ಟಿದೆ. ಮತ್ತೊಂದೆಡೆ ಕರ್ಣ ಸೀರಿಯಲ್ ಪ್ರೋಮೋ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಆದ್ರೆ ಕರ್ಣನಿಗಾಗಿ ಯಾವ ಧಾರಾವಾಹಿ ಕೊನೆಯಾಗುತ್ತೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಕೊನೆಯಾಗಲಿದೆ ಎಂದು ಹೇಳಲಾಗುತ್ತಿದೆ.

09:21 PM (IST) Apr 03
Lakshmi Nivasa Serial: ಸೈಕೋ ಗಂಡನಿಂದ ಬೇಸತ್ತ ಜಾನು ಸಮುದ್ರಕ್ಕೆ ಹಾರಿದ್ದಳು. ಜಯಂತ್ ಅವಳನ್ನು ಹುಡುಕಿದರೂ ಸಿಗಲಿಲ್ಲ. ಆದರೆ, ಮುಂದಿನ ಸಂಚಿಕೆಯಲ್ಲಿ ಜಾನು ಬದುಕಿರುವುದು ತಿಳಿದುಬಂದಿದೆ.
ಪೂರ್ತಿ ಓದಿ04:54 PM (IST) Apr 03
ಯಾಕೆ ಸಲ್ಮಾನ್ ಖಾನ್ ಸಿನಿಮಾ ಕೂಡ ಫ್ಲಾಪ್ ಆಗುತ್ತಿದೆ? ಬಾಯ್ಗೆ ಸಪೋರ್ಟ್ ಬೇಕಾ ಅಂತ ಯಾರೂ ಯಾಕೆ ಕೇಳಿಲ್ಲ?
04:18 PM (IST) Apr 03
ʼನನಗೆ ರಾಜೇಶ್ ಕೃಷ್ಣನ್ ಮೇಲೆ ಲವ್ ಆಗಿದೆʼ ಎಂದು ರಿಯಾಲಿಟಿ ಶೋನಲ್ಲಿ ಹೇಳಿ ರಮೋಲ ಅವರು ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ.
03:20 PM (IST) Apr 03
ರಾಜಸ್ಥಾನದಲ್ಲಿ ನಟ ದರ್ಶನ್ ತೂಗುದೀಪ ಅವರು ʼದಿ ಡೆವಿಲ್ʼ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ವಿಜಯಲಕ್ಷ್ಮೀ ಅವರು ರಾಜಸ್ಥಾನದ ಸೌಂದರ್ಯವನ್ನು ಸವಿಯುತ್ತಿದ್ದಾರೆ.
02:31 PM (IST) Apr 03
ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಅಡಾಲಸೆನ್ಸ್' ವೆಬ್ ಸರಣಿಯು 13 ವರ್ಷದ ಬಾಲಕನೊಬ್ಬನ ಕೊಲೆ ಆರೋಪದ ಸುತ್ತ ತೆರೆದುಕೊಳ್ಳುತ್ತದೆ.
ಪೂರ್ತಿ ಓದಿ02:02 PM (IST) Apr 03
ಅಮೃತಾ ಪ್ರೇಮ್ ಕೈಯಲ್ಲಿ ಹೂ ನೋಡಿ ಶಾಕ್ ಆದ ನೆಟ್ಟಿಗರು. ಹುಡುಗ ಸಿಕ್ಕಿದಾನಾ ಅಥವಾ ಮದ್ವೆ ಫಿಕ್ಸ್ ಆಯ್ತಾ ಅಂತ ಕೇಳ್ತಿದ್ದಾರೆ.
01:22 PM (IST) Apr 03
20 ವರ್ಷಗಳಲ್ಲಿ 13 ಮಹಿಳೆಯರ ಹತ್ಯೆ, 9 ಅತ್ಯಾಚಾರ, 7 ಮಕ್ಕಳ ಕೊಲೆ ನಡೆದ ನೈಜ ಘಟನೆ ಆಧಾರಿತ ಚಿತ್ರವಿದು. ಇಬ್ಬರು ಶಿಕ್ಷಕಿಯರು ಮನೆಗೆ ಭೇಟಿ ನೀಡಿದಾಗ ಭಯಾನಕ ಸತ್ಯಗಳು ಬಯಲಾಗುತ್ತವೆ.
ಪೂರ್ತಿ ಓದಿ11:46 AM (IST) Apr 03
ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಎಲ್ಲ ಹೋಗಿ ಈಗ ಸೈಕಲ್ ಬಂದಿದೆ. ಭಾಗ್ಯ ಸೈಕಲ್ ನಲ್ಲಿ ಡಬ್ಬಾ ಸರ್ವೀಸ್ ಮಾಡ್ತಿರೋದನ್ನು ನೋಡಿದ ಫ್ಯಾನ್ಸ್, ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
11:32 AM (IST) Apr 03
ಬಹಳ ಸಮಯದಿಂದ ದಳಪತಿ ವಿಜಯ್ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗಿತ್ತು. ಕೊನೆಗೂ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಇವರು ಹೆಸರು ಬದಲಾಗಿದ್ಯಾ? ಯಾರು ಹೆಸರಿಟ್ಟರು?
ಪೂರ್ತಿ ಓದಿ11:15 AM (IST) Apr 03
ಮಗನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ರೆ ತಾಯಿ ದೇವರ ದರ್ಶನ್ ಮಾಡುವುದಲ್ಲಿ ಬ್ಯುಸಿಯಾಗಿದ್ದಾರೆ.
ಪೂರ್ತಿ ಓದಿ10:49 AM (IST) Apr 03
ಕಿಚ್ಚ ಸುದೀಪ್ ಅವರು ಫಿಟ್ನೆಸ್ ಕುರಿತ ಪೋಸ್ಟ್ ಹಂಚಿಕೊಂಡಿದ್ದು, ಏಪ್ರಿಲ್ 14ಕ್ಕೆ ಗುಡ್ನ್ಯೂಸ್ ಕೊಡುವ ರೀತಿ ಕಾಣ್ತಿದೆ.
ಪೂರ್ತಿ ಓದಿ10:39 AM (IST) Apr 03
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಧರ್ಮ ಕೀರ್ತಿರಾಜ್ ಹೊಸ ಫೋಟೋ. ಪಕ್ಕದಲ್ಲಿ ಇರುವ ಹುಡುಗಿ ನೋಡಿ ಎಲ್ಲರೂ ಶಾಕ್....
ಪೂರ್ತಿ ಓದಿ