ನವದೆಹಲಿ: 2000-08ರವರೆಗೆ ಪ್ರೇಕ್ಷಕರನ್ನು ರಂಜಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ 17 ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರ ಜನಪ್ರಿಯ 'ಕ್ಯೂಂಕಿ ಸಾಸ್ ಭೀ ಕಭೀ ಬಹು ಥೀ' ಧಾರಾವಾಹಿ ಮತ್ತೆ ತೆರೆ ಕಾಣಲಿದ್ದು, ಇದರಲ್ಲಿ ಸ್ಮೃತಿ ಇರಾನಿ ಬಣ್ಣ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಮೃತಿ ಜೆಡ್ ಪ್ಲಸ್ ಸೆಕ್ಯುರಿಟಿ ಜತೆಯಲ್ಲೇ ಶೂಟಿಂಗ್ ನಡೆಸುತ್ತಿದ್ದಾರೆ. ಭದ್ರತೆಗಾಗಿ ಶೂಟಿಂಗ್ ವೇಳೆ ಸ್ಮೃತಿ ಸೇರಿ ಎಲ್ಲರ ಫೋನ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು 150 ಸಂಚಿಕೆ ಇರಲಿದ್ದು, ಒಟ್ಟು 2000 ಎಪಿಸೋಡ್ಗಳನ್ನು ಪೂರ್ಣಗೊಳಿಸಲು ಶೂಟಿಂಗ್ ನಡೆಯುತ್ತಿದೆ. ಧಾರಾವಾಹಿಯನ್ನು ಏಕ್ತಾ ಕಪೂರ್ ನಿರ್ದೇಶಿಸುತ್ತಿದ್ದಾರೆ.

09:13 PM (IST) Jun 01
ಇಂಟಿಮೇಟ್ ಸೀನ್ ಎನ್ನುವುದು ಎಲ್ಲಾ ಕಾಲಗಳಲ್ಲಿಯೂ ಚಿತ್ರರಂಗದಲ್ಲಿ ಇದ್ದದ್ದೇ. ಇದರ ನಡುವೆಯೇ ಮುತ್ತೇ ಮಾಡದ ನಟಿ ಎಂದು ಇತಿಹಾಸ ಸೃಷ್ಟಿಸಿರುವ ನಟಿಯ ಸ್ಟೋರಿ ಇಲ್ಲಿದೆ...
08:30 PM (IST) Jun 01
ಭಾಗ್ಯಲಕ್ಷ್ಮಿ ಸೀರಿಯಲ್ಗೆ ಎಂಟ್ರಿ ಕೊಟ್ಟಿರೋ ಮುಖ್ಯಮಂತ್ರಿ' ಚಂದ್ರು ಮತ್ತು ಹರೀಶ್ ಅವರು ಈ ಸೀರಿಯಲ್ ಬಗ್ಗೆ ಹೇಳಿದ್ದೇನು? ಇಲ್ಲಿದೆ ಕುತೂಹಲದ ವಿಷ್ಯ.
07:27 PM (IST) Jun 01
ಖ್ಯಾತ ನಟಿಯೊಬ್ಬಳ ಬದುಕನ್ನೇ ನರಕಕ್ಕೆ ತಳ್ಳಿದ 17 ಸೆಕೆಂಡುಗಳ ಆ ದೃಶ್ಯ. ರಾತ್ರೋರಾತ್ರಿ ಸ್ಟಾರ್ ಆದ ಈ ನಟಿಯ ಕರಾಳ ಕಥೆ ಕೇಳಿ...
04:10 PM (IST) Jun 01
03:59 PM (IST) Jun 01
ಕಮಲ್ ಹಾಸನ್ ವಿವಾದದ ವಿಚಾರಕ್ಕೆ ನಟಿ ಸುಧಾರಣಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ಕನ್ನಡ, ಕರ್ನಾಟಕ, ಭಾಷೆ ಬಗ್ಗೆ ಯಾರೇ ಏನೇ ಹೇಳಿದ್ರು ತಪ್ಪಿದ್ದಲ್ಲಿ ಖಂಡಿತವಾಗಿ ತಗೊಳೋಕೆ ಆಗೊಲ್ಲ. ನಾವು ಎಲ್ಲರೂ ಒಟ್ಟಿಗೆ ನಿಂತೇ ನಿಲ್ತಿವಿ. ಆದ್ರೆ ಆವತ್ತು ಅಲ್ಲಿ ಏನು ನಡಿತು ಅಂತಾ ನನಗೆ ಗೊತ್ತಿಲ್ಲ…
02:55 PM (IST) Jun 01
02:47 PM (IST) Jun 01
ಇಂತಹ ಪ್ರತೀಕಾರದ ರಾಜಕಾರಣವನ್ನು, ವಿರೋಧ ದನಿಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಇಡೀ ದೇಶವೇ ಗಮನಿಸುತ್ತಿದೆ. ಇಂತಹ ನಡೆಗಳು ಆಡಳಿತ ಪಕ್ಷಕ್ಕೆ ದೀರ್ಘಕಾಲದಲ್ಲಿ ಖಂಡಿತವಾಗಿಯೂ ಅಡ್ಡಿಯಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ, ರಚನಾತ್ಮಕ ಟೀಕೆಗಳಿಗೆ
12:40 PM (IST) Jun 01
ಮಾಜಿ ಮ್ಯಾನೇಜರ್ ಹಲ್ಲೆ ಪ್ರಕರಣದಲ್ಲಿ ಉನ್ನಿ ಮುಕುಂದನ್ ಅವರ ಮುಂಗಡ ಜಾಮೀನು ಅರ್ಜಿಯನ್ನು ಎರ್ನಾಕುಲಂ ಜಿಲ್ಲಾ ನ್ಯಾಯಾಲಯ ನಿನ್ನೆ ಇತ್ಯರ್ಥಪಡಿಸಿತು.
12:26 PM (IST) Jun 01
12:26 PM (IST) Jun 01
ಬಾಲಿವುಡ್ನಲ್ಲಿ ಬ್ಯುಸಿಯಾಗ್ತಿದ್ದಾರೆ ಮಂಚು ಲಕ್ಷ್ಮಿ. ಟಾಲಿವುಡ್ನಿಂದ ಮುಂಬೈಗೆ ಹೋದ ಈ ನಟಿ ಅಲ್ಲಿ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಇದೀಗ ಒಂದು ಫೇಮಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
12:16 PM (IST) Jun 01
ಮಣಿರತ್ನಂ ನಿರ್ದೇಶನದ ತಗ್ ಲೈಫ್ ಸಿನಿಮಾದಲ್ಲಿ ಸಿಂಬು, ತ್ರಿಷಾ, ಕಮಲ್ ಎಷ್ಟು ಸಂಭಾವನೆ ಪಡೆದಿದ್ದಾರೆ ಅಂತ ನೋಡೋಣ.
12:09 PM (IST) Jun 01
ನ್ಯಾಚುರಲ್ ಸ್ಟಾರ್ ನಾನಿಗೆ ಸಾರೀ ಹೇಳಿದ್ದಾರೆ ಸ್ಟಾರ್ ಡೈರೆಕ್ಟರ್ ಕಮ್ ಆಕ್ಟರ್ ಎಸ್ ಜೆ ಸೂರ್ಯ. ನಾನಿಗೆ ಸಾರೀ ಹೇಳಬೇಕಾದ ಅವಶ್ಯಕತೆ ಏನು ಬಂತು? ಎಸ್ ಜೆ ಸೂರ್ಯ ಯಾಕೆ ಹೀಗೆ ಮಾಡಿದ್ರು ಗೊತ್ತಾ?
11:56 AM (IST) Jun 01
ವಿಚ್ಛೇದನದ ನಂತರ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ತಮ್ಮ ಮಗ ಯಾತ್ರಾ ರಾಜಾ ಶಾಲಾ ಪದವಿಗಾಗಿ ಮತ್ತೆ ಒಂದಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
11:51 AM (IST) Jun 01
"ನಾನು ಏನೇ ಮಾಡಿದರೂ, ಹೇಳಿದರೂ ಅದನ್ನು ವಿಶ್ಲೇಷಿಸಲಾಗುತ್ತದೆ, ಟೀಕಿಸಲಾಗುತ್ತದೆ. ಕೆಲವೊಮ್ಮೆ ಅನಗತ್ಯ ಟ್ರೋಲಿಂಗ್, ನಕಾರಾತ್ಮಕ ಕಾಮೆಂಟ್ಗಳು ಎದುರಾಗುತ್ತವೆ. ಆರಂಭದಲ್ಲಿ ಇವೆಲ್ಲವೂ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತಿದ್ದವು. ಆದರೆ, ಕಾಲಕ್ರಮೇಣ..
11:42 AM (IST) Jun 01
ಹಿರಿಯ ನಟ ರಾಜೇಂದ್ರ ಪ್ರಸಾದ್ ಪದ್ಮ ಪ್ರಶಸ್ತಿಗಳ ಬಗ್ಗೆ ಮಾಡಿದ ಕಾಮೆಂಟ್ಸ್ ವೈರಲ್ ಆಗ್ತಿದೆ.
09:49 AM (IST) Jun 01
09:36 AM (IST) Jun 01
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼವಧುʼ ಧಾರಾವಾಹಿ ಅಂತ್ಯ ಆಗಲಿದೆ. ಹೌದು, ತಿಂಗಳುಗಳ ಹಿಂದೆಯೇ ಈ ಬಗ್ಗೆ ಗುಸುಗುಸು ಶುರುವಾಗಿತ್ತು.