Published : Jun 01, 2025, 07:02 AM ISTUpdated : Jun 01, 2025, 09:13 PM IST

entertainment News Live 1st June 2025: 'ಕಿಸ್​ ಮಾಡದ ಹುಡುಗಿ' ಎಂದು ಬಾಲಿವುಡ್​ನಲ್ಲಿ ಇತಿಹಾಸ ಸೃಷ್ಟಿಸಿದ ಬ್ಯೂಟಿಯ ಸ್ಟೋರಿ ಇದು!

ಸಾರಾಂಶ

ನವದೆಹಲಿ: 2000-08ರವರೆಗೆ ಪ್ರೇಕ್ಷಕರನ್ನು ರಂಜಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ 17 ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರ ಜನಪ್ರಿಯ 'ಕ್ಯೂಂಕಿ ಸಾಸ್ ಭೀ ಕಭೀ ಬಹು ಥೀ' ಧಾರಾವಾಹಿ ಮತ್ತೆ ತೆರೆ ಕಾಣಲಿದ್ದು, ಇದರಲ್ಲಿ ಸ್ಮೃತಿ ಇರಾನಿ ಬಣ್ಣ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಮೃತಿ ಜೆಡ್ ಪ್ಲಸ್ ಸೆಕ್ಯುರಿಟಿ ಜತೆಯಲ್ಲೇ ಶೂಟಿಂಗ್ ನಡೆಸುತ್ತಿದ್ದಾರೆ. ಭದ್ರತೆಗಾಗಿ ಶೂಟಿಂಗ್ ವೇಳೆ ಸ್ಮೃತಿ ಸೇರಿ ಎಲ್ಲರ ಫೋನ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು 150 ಸಂಚಿಕೆ ಇರಲಿದ್ದು, ಒಟ್ಟು 2000 ಎಪಿಸೋಡ್‌ಗಳನ್ನು ಪೂರ್ಣಗೊಳಿಸಲು ಶೂಟಿಂಗ್ ನಡೆಯುತ್ತಿದೆ. ಧಾರಾವಾಹಿಯನ್ನು ಏಕ್ತಾ ಕಪೂರ್ ನಿರ್ದೇಶಿಸುತ್ತಿದ್ದಾರೆ.

Nimmi

09:13 PM (IST) Jun 01

'ಕಿಸ್​ ಮಾಡದ ಹುಡುಗಿ' ಎಂದು ಬಾಲಿವುಡ್​ನಲ್ಲಿ ಇತಿಹಾಸ ಸೃಷ್ಟಿಸಿದ ಬ್ಯೂಟಿಯ ಸ್ಟೋರಿ ಇದು!

ಇಂಟಿಮೇಟ್​ ಸೀನ್​ ಎನ್ನುವುದು ಎಲ್ಲಾ ಕಾಲಗಳಲ್ಲಿಯೂ ಚಿತ್ರರಂಗದಲ್ಲಿ ಇದ್ದದ್ದೇ. ಇದರ ನಡುವೆಯೇ ಮುತ್ತೇ ಮಾಡದ ನಟಿ ಎಂದು ಇತಿಹಾಸ ಸೃಷ್ಟಿಸಿರುವ ನಟಿಯ ಸ್ಟೋರಿ ಇಲ್ಲಿದೆ...

Read Full Story

08:30 PM (IST) Jun 01

ಪ್ರತಿ ಸೀರಿಯಲ್​ನಲ್ಲೂ ನಂಗೆ ಹೆಂಡ್ತಿನೇ ಇರಲ್ಲ - ಬೇಸರ ವ್ಯಕ್ತಪಡಿಸಿದ 'ಮುಖ್ಯಮಂತ್ರಿ' ಚಂದ್ರು!

ಭಾಗ್ಯಲಕ್ಷ್ಮಿ ಸೀರಿಯಲ್​ಗೆ ಎಂಟ್ರಿ ಕೊಟ್ಟಿರೋ ಮುಖ್ಯಮಂತ್ರಿ' ಚಂದ್ರು ಮತ್ತು ಹರೀಶ್​ ಅವರು ಈ ಸೀರಿಯಲ್​ ಬಗ್ಗೆ ಹೇಳಿದ್ದೇನು? ಇಲ್ಲಿದೆ ಕುತೂಹಲದ ವಿಷ್ಯ.

Read Full Story

07:27 PM (IST) Jun 01

ಬದುಕನ್ನೇ ನರಕಕ್ಕೆ ತಳ್ಳಿದ 17 ಸೆಕೆಂಡುಗಳ ಆ ದೃಶ್ಯ... ರಾತ್ರೋರಾತ್ರಿ ಸ್ಟಾರ್​ ಆದ ಈ ನಟಿಯ ಕಥೆ ಕೇಳಿ...

ಖ್ಯಾತ ನಟಿಯೊಬ್ಬಳ ಬದುಕನ್ನೇ ನರಕಕ್ಕೆ ತಳ್ಳಿದ 17 ಸೆಕೆಂಡುಗಳ ಆ ದೃಶ್ಯ. ರಾತ್ರೋರಾತ್ರಿ ಸ್ಟಾರ್​ ಆದ ಈ ನಟಿಯ ಕರಾಳ ಕಥೆ ಕೇಳಿ...

Read Full Story

04:10 PM (IST) Jun 01

ಆಮಿರ್ ಖಾನ್ ಜೋಡಿ ಹಿಟ್ ಫಿಲ್ಮ್ ಕೊಟ್ಟ ನಟಿ ಯಾರು? ಕರಿಷ್ಮಾ ಕಪೂರ್ or ಜೂಹಿ ಚಾವ್ಲಾ?

ಆಮಿರ್ ಖಾನ್ ರಿಟೈರ್ ಆಗ್ತಾರಂತೆ. ಆದ್ರೆ ಅವ್ರ ಜೋಡಿ ಯಾವ ನಾಯಕಿಯರ ಜೊತೆ ಹಿಟ್ ಆಗಿದೆ ಅಂತ ಒಮ್ಮೆ ನೋಡೋಣ.
Read Full Story

03:59 PM (IST) Jun 01

ನಮ್ಮ ಕನ್ನಡ ಭಾಷೆ, ಕರ್ನಾಟಕದ ಬಗ್ಗೆ ಯಾರೇ ಏನೇ ಹೇಳಿದ್ರು ತಪ್ಪಿದ್ದಲ್ಲಿ ಖಂಡಿತವಾಗಿ ತಗೊಳೋಕೆ ಆಗೊಲ್ಲ - ನಟಿ ಸುಧಾರಾಣಿ

ಕಮಲ್ ಹಾಸನ್ ವಿವಾದದ ವಿಚಾರಕ್ಕೆ ನಟಿ ಸುಧಾರಣಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ಕನ್ನಡ, ಕರ್ನಾಟಕ, ಭಾಷೆ ಬಗ್ಗೆ ಯಾರೇ ಏನೇ ಹೇಳಿದ್ರು ತಪ್ಪಿದ್ದಲ್ಲಿ ಖಂಡಿತವಾಗಿ ತಗೊಳೋಕೆ ಆಗೊಲ್ಲ. ನಾವು ಎಲ್ಲರೂ ಒಟ್ಟಿಗೆ ನಿಂತೇ ನಿಲ್ತಿವಿ. ಆದ್ರೆ ಆವತ್ತು ಅಲ್ಲಿ ಏನು ನಡಿತು ಅಂತಾ ನನಗೆ ಗೊತ್ತಿಲ್ಲ…

Read Full Story

02:55 PM (IST) Jun 01

ಹೊಟ್ಟೆ ದಪ್ಪ ಆದ್ರು, ಹಂಚಿಕಡ್ಡಿ ಅಂತಿರೋದ್ಯಾಕೆ? ನಾಟಿ ಟೀಚರ್ ಬಗ್ಗೆ ಗೌತಮ್‌ಗೆ ಕನ್ಫ್ಯೂಸ್

ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಭೂಮಿಕಾ ಮತ್ತು ಗೌತಮ್ ನಡುವಿನ ತಮಾಷೆಯ ಸಂಭಾಷಣೆಯನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಗೌತಮ್ ಭೂಮಿಕಾಳ ದಪ್ಪ ಆಗದ ಹೊಟ್ಟೆಯ ಬಗ್ಗೆ ತಮಾಷೆ ಮಾಡುತ್ತಾರೆ, ಭೂಮಿಕಾ ಸಹ ತಮಾಷೆಯಾಗಿ ಪ್ರತಿಕ್ರಿಯಿಸುತ್ತಾರೆ.
Read Full Story

02:47 PM (IST) Jun 01

ಇನ್‌ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ಬಂಧನ - 'ದೇಶ ಗಮನಿಸುತ್ತಿದೆ' ಎಂದು ಎಚ್ಚರಿಕೆ ಕೊಟ್ಟ ಪವನ್ ಕಲ್ಯಾಣ್!

ಇಂತಹ ಪ್ರತೀಕಾರದ ರಾಜಕಾರಣವನ್ನು, ವಿರೋಧ ದನಿಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಇಡೀ ದೇಶವೇ ಗಮನಿಸುತ್ತಿದೆ. ಇಂತಹ ನಡೆಗಳು ಆಡಳಿತ ಪಕ್ಷಕ್ಕೆ ದೀರ್ಘಕಾಲದಲ್ಲಿ ಖಂಡಿತವಾಗಿಯೂ ಅಡ್ಡಿಯಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ, ರಚನಾತ್ಮಕ ಟೀಕೆಗಳಿಗೆ 

Read Full Story

12:40 PM (IST) Jun 01

ಮೋಹನ್‌ಲಾಲ್ ಜೊತೆ ಉನ್ನಿ ಮುಕುಂದನ್ ಫೋಟೋಸ್ ವೈರಲ್ - ಎಲ್ ಫಾರ್ ಲವ್ ಎಂದಿದ್ಯಾಕೆ?

ಮಾಜಿ ಮ್ಯಾನೇಜರ್ ಹಲ್ಲೆ ಪ್ರಕರಣದಲ್ಲಿ ಉನ್ನಿ ಮುಕುಂದನ್ ಅವರ ಮುಂಗಡ ಜಾಮೀನು ಅರ್ಜಿಯನ್ನು ಎರ್ನಾಕುಲಂ ಜಿಲ್ಲಾ ನ್ಯಾಯಾಲಯ ನಿನ್ನೆ ಇತ್ಯರ್ಥಪಡಿಸಿತು.

Read Full Story

12:26 PM (IST) Jun 01

ನರ್ಗೀಸ್-ಸುನಿಲ್ ದತ್ತ್ ಲವ್ ಸ್ಟೋರಿ - ಒಂದು ಬಾಲಿವುಡ್‌ ಪ್ರೇಮ ಕಥೆ!

ಮದರ್ ಇಂಡಿಯಾ ಸೆಟ್‌ನಲ್ಲಿ ಸುನಿಲ್ ದತ್ತ್ ನರ್ಗೀಸ್‌ರನ್ನ ಬೆಂಕಿಯಿಂದ ರಕ್ಷಿಸಿದಾಗ ಅವರ ಪ್ರೇಮಕಥೆ ಶುರುವಾಯ್ತು. ಧರ್ಮ ಭಿನ್ನವಾಗಿದ್ದರೂ, ಅವರು ಎಲ್ಲಾ ಅಡೆತಡೆಗಳನ್ನು ಎದುರಿಸಿ ಮದುವೆಯಾದರು.
Read Full Story

12:26 PM (IST) Jun 01

ಬಾಲಿವುಡ್‌ನಲ್ಲಿ ಮಂಚು ಲಕ್ಷ್ಮಿ ಮ್ಯಾಜಿಕ್ ಶುರು? 'ದಿ ಟ್ರೈಟರ್ಸ್' ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ

ಬಾಲಿವುಡ್‌ನಲ್ಲಿ ಬ್ಯುಸಿಯಾಗ್ತಿದ್ದಾರೆ ಮಂಚು ಲಕ್ಷ್ಮಿ. ಟಾಲಿವುಡ್‌ನಿಂದ ಮುಂಬೈಗೆ ಹೋದ ಈ ನಟಿ ಅಲ್ಲಿ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಇದೀಗ ಒಂದು ಫೇಮಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

12:16 PM (IST) Jun 01

'ಥಗ್ ಲೈಫ್' ಸಿನಿಮಾ ಕಲಾವಿದರಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದವರು ಈ ನಟ!

ಮಣಿರತ್ನಂ ನಿರ್ದೇಶನದ ತಗ್ ಲೈಫ್ ಸಿನಿಮಾದಲ್ಲಿ ಸಿಂಬು, ತ್ರಿಷಾ, ಕಮಲ್ ಎಷ್ಟು ಸಂಭಾವನೆ ಪಡೆದಿದ್ದಾರೆ ಅಂತ ನೋಡೋಣ.

Read Full Story

12:09 PM (IST) Jun 01

ನ್ಯಾಚುರಲ್ ಸ್ಟಾರ್ ನಾನಿ ಬಳಿ ಕ್ಷಮೆಯಾಚಿಸಿದ ನಿರ್ದೇಶಕ ಎಸ್.ಜೆ.ಸೂರ್ಯ - ಯಾಕೆ ಗೊತ್ತಾ?

ನ್ಯಾಚುರಲ್ ಸ್ಟಾರ್ ನಾನಿಗೆ ಸಾರೀ ಹೇಳಿದ್ದಾರೆ ಸ್ಟಾರ್ ಡೈರೆಕ್ಟರ್ ಕಮ್ ಆಕ್ಟರ್ ಎಸ್ ಜೆ ಸೂರ್ಯ. ನಾನಿಗೆ ಸಾರೀ ಹೇಳಬೇಕಾದ ಅವಶ್ಯಕತೆ ಏನು ಬಂತು? ಎಸ್ ಜೆ ಸೂರ್ಯ ಯಾಕೆ ಹೀಗೆ ಮಾಡಿದ್ರು ಗೊತ್ತಾ?

Read Full Story

11:56 AM (IST) Jun 01

ಮಗನಿಗಾಗಿ ಒಂದಾದ ನಟ ಧನುಷ್, ಐಶ್ವರ್ಯ ರಜನಿಕಾಂತ್ - ಫೋಟೋಸ್ ವೈರಲ್

ವಿಚ್ಛೇದನದ ನಂತರ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ತಮ್ಮ ಮಗ ಯಾತ್ರಾ ರಾಜಾ ಶಾಲಾ ಪದವಿಗಾಗಿ ಮತ್ತೆ ಒಂದಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Read Full Story

11:51 AM (IST) Jun 01

'ಈ ದಿನವೂ ಕಳೆದು ಹೋಗುತ್ತದೆ' ಎಂದಿದ್ಯಾಕೆ ನಟಿ ರಶ್ಮಿಕಾ ಮಂದಣ್ಣ..? ಸೀಕ್ರೆಟ್ ಇರೋದೇ ಅಲ್ಲಿ..!

"ನಾನು ಏನೇ ಮಾಡಿದರೂ, ಹೇಳಿದರೂ ಅದನ್ನು ವಿಶ್ಲೇಷಿಸಲಾಗುತ್ತದೆ, ಟೀಕಿಸಲಾಗುತ್ತದೆ. ಕೆಲವೊಮ್ಮೆ ಅನಗತ್ಯ ಟ್ರೋಲಿಂಗ್, ನಕಾರಾತ್ಮಕ ಕಾಮೆಂಟ್‌ಗಳು ಎದುರಾಗುತ್ತವೆ. ಆರಂಭದಲ್ಲಿ ಇವೆಲ್ಲವೂ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತಿದ್ದವು. ಆದರೆ, ಕಾಲಕ್ರಮೇಣ..

Read Full Story

11:42 AM (IST) Jun 01

ಚಿರು, ಬಾಲಯ್ಯ ಹವಾನೇ ಬೇರೆ.. ಪದ್ಮ ಪ್ರಶಸ್ತಿ ಪಡೆಯೋದು 2 ನಿಮಿಷದ ಕೆಲಸ - ರಾಜೇಂದ್ರ ಪ್ರಸಾದ್

ಹಿರಿಯ ನಟ ರಾಜೇಂದ್ರ ಪ್ರಸಾದ್ ಪದ್ಮ ಪ್ರಶಸ್ತಿಗಳ ಬಗ್ಗೆ ಮಾಡಿದ ಕಾಮೆಂಟ್ಸ್ ವೈರಲ್ ಆಗ್ತಿದೆ.

Read Full Story

09:49 AM (IST) Jun 01

ಮಹಾಭಾರತ್‌ ಸಿನಿಮಾ ಮುಗಿಯುತ್ತಿದ್ದಂತೆ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರಾ ನಟ ಆಮಿರ್‌ ಖಾನ್?

ಆಮಿರ್ ಖಾನ್ ಅವರು 'ಸಿತಾರೆ ಜಮೀನ್ ಪರ್' ನಂತರ 'ಮಹಾಭಾರತ' ಚಿತ್ರ ನಿರ್ಮಿಸುವುದಾಗಿ ಮತ್ತು ಇದು ಅವರ ಕೊನೆಯ ಚಿತ್ರವಾಗಿರಬಹುದು ಎಂದು ಹೇಳಿದ್ದಾರೆ. 'ಮಹಾಭಾರತ'ದ ವಿಷಯವೇ ಹಾಗೆ ಇರುವುದರಿಂದ ಬೇರೆ ಏನನ್ನೂ ಮಾಡಬೇಕಾಗಿಲ್ಲ ಅಂತ ಅನಿಸಬಹುದು ಎಂದಿದ್ದಾರೆ.
Read Full Story

09:36 AM (IST) Jun 01

ಧಾರಾವಾಹಿ ಶುರುವಾಗಿ ಆರೇ ತಿಂಗಳಿಗೆ ಅಂತ್ಯ ಕಾಣ್ತಿರೋ Vadhu Serial; ಯಾಕೆ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼವಧುʼ ಧಾರಾವಾಹಿ ಅಂತ್ಯ ಆಗಲಿದೆ. ಹೌದು, ತಿಂಗಳುಗಳ ಹಿಂದೆಯೇ ಈ ಬಗ್ಗೆ ಗುಸುಗುಸು ಶುರುವಾಗಿತ್ತು.

Read Full Story

More Trending News