
ಕೋಟಾ (ರಾಜಸ್ಥಾನ): ರೈಲ್ವೆ ಆಸ್ತಿಪಾಸ್ತಿಗೆ ಧಕ್ಕೆ ಮಾಡಿದ ಆರೋಪದ ಮೇರೆಗೆ ನಟ ಶಾರುಖ್ ಖಾನ್ ವಿರುದ್ಧ ರೈಲ್ವೆ ಕೋರ್ಟ್ ಆದೇಶಾ ನುಸಾರ ಪ್ರಕರಣ ದಾಖಲಿಸಲಾಗಿದೆ. ‘ರಯೀಸ್' ಚಿತ್ರ ಪ್ರದರ್ಶನಕ್ಕೆ ಶಾರುಖ್ ಆಗಮಿಸಿದಾಗ ಅವರನ್ನು ನೋಡಲು ಜನಜಂಗುಳಿ ಸೇರಿತ್ತು. ಈ ಜಂ ಗುಳಿಯ ಕಡೆಗೆ ಶಾರುಖ್ ಏನೋ ಎಸೆದಾಗ ಅದನ್ನು ಪಡೆಯಲು ನೂಕುನುಗ್ಗಲಾಗಿ, ಜನರು ತಮ್ಮ ತಳ್ಳುವ ಗಾಡಿಗೆ ಧಕ್ಕೆ ಮಾಡಿ ದರು. ಇದರ ನಷ್ಟವನ್ನು ಭರಿಸಿಕೊಡಬೇಕು ಎಂದು ಪ್ಲಾಟ್ಫಾರಂ ವ್ಯಾಪಾರಿಯೊಬ್ಬರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ನಡಿ ಹಾಗೂ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.