
ರಜಾ ದಿನಗಳನ್ನು ಕಳೆಯಲು ಕರಿಶ್ಮಾ ಶರ್ಮಾ ಧರ್ಮಶಾಲಾಕ್ಕೆ ತೆರಳಿದ್ದರು. ಈ ವೇಳೆ ಇಂಥದ್ದೊಂದು ಕೆಟ್ಟ ಸಂಕಟಕ್ಕೆ ಗುರಿಯಾಗಿದ್ದಾರೆ. ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಸುಂದರ ದೇವಾಲಯವೊಂದಕ್ಕೆ ನನ್ನ ಸ್ನೇಹಿತರ ಜತೆ ತೆರಳಿದ್ದೆ. ನಾವು ಫೋಟೋ ತೆಗದುಕೊಳ್ಳುತ್ತಿದ್ದೇವು. ಕೆಲ ಸಮಯದಲ್ಲಿ ಹಿಂದೆ ತಿರುಗಿ ನೋಡಿದರೆ ನಮ್ಮ ಹಿಂದೆ 15 ಜನರ ಗುಂಪಿತ್ತು.
ಅವರು ನಮ್ಮನ್ನೇ ನೋಡುತ್ತಿದ್ದುದಲ್ಲದೆ ನನ್ನ ಎದೆ ಭಾಗವನ್ನೇ ದಿಟ್ಟಿಸುತ್ತಿದ್ದರು. ಇದಾದ ತಕ್ಷಣವೇ ನಾವು ಅಲ್ಲಿಂದ ಜಾಗ ಖಾಲಿ ಮಾಡಿದೆವು. ಹತ್ತಿರದ ಪೊಲೀಸರಿಗೆ ತಿಳಿಸಿದರೆ ಅವರು ವ್ಯಂಗ್ಯದ ನಗು ಹೊರಹಾಕಿದರು ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.