ತೆಲುಗಿನಲ್ಲಿ ಮತ್ತೊಂದು ಐತಿಹಾಸಿಕ ಸಿನಿಮಾ: ಗೌತಮಿ ಪುತ್ರ ಶಾತಕರ್ಣಿಯಾಗಿ ಬಾಲಕೃಷ್ಣ

internet desk |  
Published : Oct 12, 2016, 08:35 AM ISTUpdated : Apr 11, 2018, 01:11 PM IST
ತೆಲುಗಿನಲ್ಲಿ ಮತ್ತೊಂದು ಐತಿಹಾಸಿಕ ಸಿನಿಮಾ: ಗೌತಮಿ ಪುತ್ರ ಶಾತಕರ್ಣಿಯಾಗಿ ಬಾಲಕೃಷ್ಣ

ಸಾರಾಂಶ

ನಂದಮೂರಿ ಬಾಲಕೃಷ್ಣ ಶಾತಕರ್ಣಿರಾಜನಾಗಿ ಅಬ್ಬರಿಸಿದ್ದಾರೆ. ಶಾತವಾಹನರು ಮತ್ತು ಗ್ರೀಕರ ನಡುವೆ ನಡೆಯುವ ಸಮರದ ಸನ್ನಿವೇಶದ ಕಥೆ ಅಂತಾ ಹೇಳಲಾಗಿದೆ. 

ನಂದಮೂರಿ ಬಾಲಕೃಷ್ಣ ನಟಿಸುತ್ತಿರುವ ಐತಿಹಾಸಿಕ ಚಿತ್ರ ಗೌತಮಿಪುತ್ರ ಶಾತಕರ್ಣಿ ಚಿತ್ರದ ಆಫೀಶಿಯಲ್ ಟೀಸರ್ ಬಿಡುಗಡೆಯಾಗಿದೆ.

ನಂದಮೂರಿ ಬಾಲಕೃಷ್ಣ ಶಾತಕರ್ಣಿರಾಜನಾಗಿ ಅಬ್ಬರಿಸಿದ್ದಾರೆ. ಶಾತವಾಹನರು ಮತ್ತು ಗ್ರೀಕರ ನಡುವೆ ನಡೆಯುವ ಸಮರದ ಸನ್ನಿವೇಶದ ಕಥೆ ಅಂತಾ ಹೇಳಲಾಗಿದೆ. 

ನಂದಮೂರಿ ಬಾಲಕೃಷ್ಣ ಅಭಿನಯಿಸುತ್ತಿರುವ 100ನೇ ಸಿನಿಮಾ ಇದಾಗಿದೆ. 55 ಸೆಕೆಂಡು ಟೀಸರ್ ಬಾಲಕೃಷ್ಣ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಲಿದೆ. ರಾಧಾಕೃಷ್ಣ ಜಗರ್ಲಮುಡಿ ಗೌತಮಿ ಪುತ್ರ ಶಾತಕರ್ಣಿ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್