ಕಾವೇರಿ ಗಲಭೆಯ ಬಗ್ಗೆ ಓಪನ್ ಚಾಲೆಂಜ್ ಹಾಕಿದ ಯಶ್

Published : Oct 16, 2016, 06:31 PM ISTUpdated : Apr 11, 2018, 01:07 PM IST
ಕಾವೇರಿ ಗಲಭೆಯ ಬಗ್ಗೆ ಓಪನ್ ಚಾಲೆಂಜ್ ಹಾಕಿದ ಯಶ್

ಸಾರಾಂಶ

ಪ್ರತಿಭಟನೆಯಲ್ಲಿ ಭಾಗವಹಿಸಿ, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ.

ಬೆಂಗಳೂರು(ಅ.16): ರಾಕಿಂಗ್ ಸ್ಟಾರ್ ಯಶ್'ಗೆ ಮಾಧ್ಯಮದವರ ಬಗ್ಗೆ ಸಿಟ್ಟಿನ ಮಾತುಗಳನ್ನ ಹಾಡಿದ್ದಾರೆ.ಕಾವೇರಿ ಗಲಾಟೆ ಹಾಗೂ ಮಂಡ್ಯ ಹೊತ್ತಿ ಉರಿಯುತ್ತಿದ್ದಾಗ ಟೈಮಲ್ಲಿ ಯಶ್ ಮಾತ್ರ ಅಮೇರಿಕಾದಲ್ಲಿದ್ರು ಎಂದು ಮಾಧ್ಯಮದವರ ಬಿತ್ತರಿಸಿದ್ದು  ಯಶ್‍ಗೆ ಸಿಟ್ಟು ತರಿಸಿದೆ. ಅದೇ ಸಿಟ್ಟಿನಲ್ಲಿ ಯಶ್ ಮಾಧ್ಯಮದವರಿಗೆ ಚಾಲೆಂಜ್ ಹಾಕಿದ್ದಾರೆ.

'ಯಾವುದೇ ಚಾನಲ್ ಆಗಲಿ, ಪ್ರೈಮ್ ಟೈಮ್‍ನಲ್ಲಿ ಕೇವಲ ರೈತರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡುವುದಾದರೆ, ಅದರಲ್ಲಿ ಉಚಿತವಾಗಿ ಭಾಗವಹಿಸುತ್ತೇನೆ' ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ ಯಶ್. ಪ್ರತಿಭಟನೆಗಳಾದ ಸಂದರ್ಭದಲ್ಲಿ ಯಾಕೆ ಎಳೆದು ತರುತ್ತಾರೋ ಗೊತ್ತಿಲ್ಲ. ಪ್ರತಿಭಟನೆ ಮಾಡಿದರಷ್ಟೇ ನಾವು ರೈತರ ಪರ ಎಂಬ ಮಾತು ತಪ್ಪು. ಪ್ರತಿಭಟನೆಯಲ್ಲಿ ಭಾಗವಹಿಸಿ, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ. ರೈತರ ಸಮಸ್ಯೆ ಸಾಕಷ್ಟಿದೆ ಅಂತಾ ಯಶ್ ಮಾಧ್ಯಮರ ಪರ ಗುಡುಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಮಿಡಿಯನ್ ಜೊತೆ ರೊಮ್ಯಾನ್ಸ್ ಮಾಡಿದ ಶ್ರೀದೇವಿ.. ಚಿರು, ರಜನಿ ಜೊತೆ ನಟಿಸಿದ್ದ ನಟಿ ಯಾಕಿಂಗೆ ಮಾಡಿದ್ರು?
ಪತ್ನಿ ನಮ್ರತಾ ಮಾತು ಕೇಳದೆ ಮಹೇಶ್ ಬಾಬು ದೊಡ್ಡ ಫ್ಲಾಪ್ ಸಿನಿಮಾ ಮಾಡಿದ್ರಾ? ಆ ಚಿತ್ರ ಮಾಡಿ ತಪ್ಪಾಯ್ತಾ?