ಚಾಲೆಂಜಿಂಗ್ ಸ್ಟಾರ್ ಫುಲ್ ಖುಷ್ ಆಗಿದ್ದು ಏಕೆ ?

Published : Dec 02, 2017, 06:43 PM ISTUpdated : Apr 11, 2018, 12:39 PM IST
ಚಾಲೆಂಜಿಂಗ್ ಸ್ಟಾರ್ ಫುಲ್ ಖುಷ್ ಆಗಿದ್ದು ಏಕೆ ?

ಸಾರಾಂಶ

ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ  ಓದುತ್ತಿರುವ ವಿನೀಶ್, ಶಾಲೆಯಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ ವಿನೀಶ್ ವಿಜೇತನಾಗಿದ್ದಾನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಹಾದಿಯಲ್ಲೇ ಸಾಗಲು ಆರಂಭಿಸಿದ್ದಾನೆ. ಇತ್ತೀಚೆಗೆ ಅಮ್ಮ ವಿಜಯಲಕ್ಷ್ಮಿ ಜೊತೆ ಬರ್ತ್​ಡೇ ಆಚರಿಸಿಕೊಂಡಿದ್ದ ವಿನೀಶ್ ಕರಾಟೆ ಪಟು. ಹೌದು ದರ್ಶನ್ ತಮ್ಮ ಮಗ ವಿನೀಶ್ ನನ್ನ ಕರಾಟೆ ಕಲಿಸಿದ್ದು ಇದರ ಫಲವಾಗಿ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ. ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ  ಓದುತ್ತಿರುವ ವಿನೀಶ್, ಶಾಲೆಯಲ್ಲಿ ನಡೆದ ಕರಾಟೆ ಸ್ಫರ್ಧೆಯಲ್ಲಿ ವಿನೀಶ್ ವಿಜೇತನಾಗಿದ್ದಾನೆ. ಸದ್ಯಕ್ಕೆ ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದರ್ಶನ್  ಅಭಿಮಾನಿಗಳಲ್ಲಿ ಸಂತಸ ಹೆಚ್ಚುವಂತೆ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪಾತ್ರಕ್ಕೆ ತಕ್ಕ ಲುಕ್ ಸಾಕು, ನನಗೆ ಹೆಚ್ಚಿನ ಮೇಕಪ್ ಅವಶ್ಯಕತೆ ಇಲ್ಲ: ಸಾಯಿ ಪಲ್ಲವಿ ಓಪನ್ ಟಾಕ್
100 ಸಿನಿಮಾಗಳಲ್ಲಿ 40 ಫ್ಲಾಪ್, 33 ರಿಲೀಸ್ ಆಗಿಲ್ಲ.. ಆದರೂ ಇಂಡಸ್ಟ್ರಿ ಆಳಿದ ಕಿಚ್ಚ ಸುದೀಪ್ ಜೊತೆ ನಟಿಸಿದ ಸ್ಟಾರ್ ಹೀರೋ ಯಾರು?