ಸೇನೆಗೆ ಅಪಮಾನ ಮಾಡಿದವರು ಮುಳುಗಿ ಸಾಯಲಿ: ಗಂಗಾವತಿಯಲ್ಲಿ ಮೋದಿ ಘರ್ಜನೆ!

By Web DeskFirst Published Apr 12, 2019, 4:04 PM IST
Highlights

ಗಂಗಾವತಿಯಲ್ಲಿ ಪ್ರಧಾನಿ ಮೋದಿ ವಿಜಯ ಸಂಕಲ್ಪ ಯಾತ್ರೆ| ಲಕ್ಷಾಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ| ಕರ್ನಾಟಕದ ಜನರ ಪ್ರೀತಿ ಕಂಡು ವಿಪಕ್ಷಗಳಿಗೆ ನಿದ್ದೆ ಬರುತ್ತಿಲ್ಲ ಎಂದ ಮೋದಿ| ಸೈನಿಕರ ಕುರಿತು ಸಿಎಂ ಹೇಳಿಕೆ ಖಂಡಿಸಿದ ಪ್ರಧಾನಿ ಮೋದಿ| ರಾಜ್ಯದಲ್ಲಿ ಮಿಸ್ಟರ್ 20 ಪರ್ಸೆಂಟ್ ಸರ್ಕಾರವಿದೆ ಎಂದ ಮೋದಿ| 2019ರ ಲೋಕಸಭೆ ಚುನಾವಣೆ ರಾಷ್ಟ್ರವಾದ ಮತ್ತು ಪರಿವಾರವಾದದ ವಿರುದ್ಧದ ಹೋರಾಟ|

click me!