ಮಂಡ್ಯದ ಅಳಿಯ ಆಗ್ತಾರಾ ನಿಖಿಲ್ ಕುಮಾರಸ್ವಾಮಿ?

Published : Mar 15, 2019, 11:24 AM ISTUpdated : Mar 15, 2019, 11:37 AM IST
ಮಂಡ್ಯದ ಅಳಿಯ ಆಗ್ತಾರಾ ನಿಖಿಲ್ ಕುಮಾರಸ್ವಾಮಿ?

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದಿಂದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದು, ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ಅಳಿಯ ಆದರೂ ಅಚ್ಚರಿ ಪಡಬೇಕು ಎಂದು ನಾಗಮಂಗಲ ಶಾಸಕ ಹೇಳಿದ್ದಾರೆ. 

ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ. 

ಇದೇ ವೇಳೆ  ನಿಖಿಲ್ ಬಗ್ಗೆ ನಾಗಮಂಗನ ಶಾಸಕ ಹೇಳಿದ ಮಾತೊಂದು ವೈರಲ್ ಆಗಿದೆ. 

ಗೌಡರನ್ನು ನಂಬಿ ಯಾರೂ ಬದುಕಿಲ್ಲ: ಜೆಡಿಎಸ್ ಸಂಸದ

ಈಗ ಜಿಲ್ಲೆಯ ಮಗ, ಮುಂದೆ ಅಳಿಯನಾದರೂ ಅಚ್ಚರಿ ಪಡಬೇಕಿಲ್ಲ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ನಿಖಿಲ್ ಹೊರಗಿನವರೇನಲ್ಲ. ಅವರನ್ನು ತಮಿಳುನಾಡು, ಆಂಧ್ರ ಪ್ರದೇಶದಿಂದ ಕರೆತಂದಿಲ್ಲ. 

ಲೋಕಸಭಾ ಚುನಾವಣೆ : ನಿಖಿಲ್ ಸ್ಪರ್ಧೆಗೆ ಮೂರು ಕಾರಣಗಳು

ಪಕ್ಕದ ಹಾಸನದಿಂದ ಬಂದಿದ್ದಾರೆ. ನಾವು ಮನೆಯ ಮಗನನ್ನು ಆಯ್ಕೆ ಮಾಡಿ ಕಳುಹಿಸೋಣ ಎಂದು ಹೇಳಿದ್ದಾರೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!