ದಿನ ಭವಿಷ್ಯ: ಈ ರಾಶಿಯವರಿಗೆ ಧೈರ್ಯದ ದಿನ, ಪರಿಸ್ಥಿತಿಯನ್ನು ನಿಭಾಯಿಸಲಿದ್ದೀರಿ!

By Suvarna NewsFirst Published Aug 30, 2020, 7:01 AM IST
Highlights

30 ಆಗಸ್ಟ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಮಾನಸಿಕ ಕಿರಿಕಿರಿ, ಅಸಮಧಾನದ ದಿನ, ಕೆಲಸದಲ್ಲಿ ನಿರಾಸಕ್ತಿ, ಆದರೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಶಕ್ತಿ ಇದೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಷಭ- ಕುಟುಂಬದಲ್ಲಿ ಸ್ತ್ರೀಯರ ಹಿಡಿತ, ನಿಮ್ಮ ಮಾತು ನೆರವೇರಲಿದೆ, ಸ್ತ್ರೀಯರಿಗೆ ಶುಭದಿನ, ಸೂರ್ಯ ಪ್ರಾರ್ಥನೆ ಮಾಡಿ

Latest Videos

ಮಿಥುನ - ಬಲ ಇರಲಿದೆ, ಸಹೋದರರಿಂದ ಹಾಗೂ ಸಂಗಾತಿಯಿಂದ ಸಹಕಾರ, ವಸ್ತು ನಷ್ಟ ಸಾಧ್ಯತೆ, ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಕಟಕ - ಮಾನಸಿಕ ಕಿರಿಕಿರಿ, ನಂಬಿಕೆದ್ರೋಹದಂಥ ಘಟನೆ ಸಾಧ್ಯತೆ, ಮಾನಸಿಕ ಒತ್ತಡ, ವ್ಯಾಪಾರಿಗಳು ಮೋಸಹೋಗುವ ಸಾಧ್ಯತೆ, ಸಾಂಪತ್ಯದಲ್ಲಿ ವಿರಸ, ಸಾಂಬಸದಾಶಿವ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ಆತ್ಮಬಲ ಇರಲಿದೆ, ಮಂಗಳಕಾರ್ಯಗಳಿಗೆ ಚಾಲನೆ, ಶುಭದಿನ, ಹಣಕಾಸಿಗೆ ತೊಂದರೆ ಇಲ್ಲ, ಶನೈಶ್ಚರ ಪ್ರಾರ್ಥನೆ ಮಾಡಿ

ಕನ್ಯಾ - ನೆಮ್ಮದಿಯ ದಿನ, ಮಕ್ಕಳಿಂದ ಕಿರಿಕಿರಿ, ನೆಮ್ಮದಿಯ ದಿನ, ಮಕ್ಕಳಿಂದ ಕಿರಿಕಿರಿ, ಅಜೀರ್ಣತೆ ಕಾಡಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ - ಧೈರ್ಯದ ದಿನ, ಪರಿಸ್ಥಿತಿಯನ್ನು ನಿಭಾಯಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಪ್ರಯಾಣದಲ್ಲಿ ಜಾಗ್ರತೆ ಇರಲಿ, ಪಿತೃದೇವತೆಗಳ ಆರಾಧನೆ ಮಾಡಿ

ವೃಶ್ಚಿಕ - ಶುಭದಿನ, ಧನ ಸಮೃದ್ಧಿ, ವ್ಯಾಪಾರಿಗಳಿಗೆ ಸಂತಸದ ದಿನ, ಶೀತಬಾಧೆ, ಧನ್ವಂತರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಉತ್ತಮ ಫಲಗಳಿದ್ದಾವೆ, ಸ್ತ್ರೀಯರ ಜೊತೆ ಎಚ್ಚರವಾಗಿರಿ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ಪ್ರತಿಫಲಾಪೇಕ್ಷೆ ಬೇಡ, ಈಶ್ವರ ದೇವಸ್ಥಾನಕ್ಕೆ ನವಧಾನ್ಯ ದಾನ ಮಾಡಿ

ಕುಂಭ - ಮಾನಸಿಕ ಕಿರಿಕಿರಿ, ಅತಿ ಆಸೆ ಬೇಡ, ಹಣ ಸಮೃದ್ಧಿ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಉತ್ತಮ ಫಲಗಳಿದ್ದಾವೆ, ಅನುಕೂಲಕರ ದಿನ, ಗುರು ಪ್ರಾರ್ಥನೆ ಮಾಡಿ ಶುಭವಾಗಲಿದೆ

click me!