
ಬಾಹುಬಲಿ ಸರಣಿ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದು ವ್ಯಾಪಕವಾಗಿ ಖ್ಯಾತಿ ಗಳಿಸಿದ ದಕ್ಷಿಣದ ಜನಪ್ರಿಯ ಚಿತ್ರಕಥೆಗಾರ ಕೆ.ವಿ.ವಿಜೇಂದ್ರ ಪ್ರಸಾದ್ ಅವರು ಮುಂಬರುವ ಬಹುಭಾಷಾ ಚಿತ್ರ ಸೀತಾ- ದಿ ಅವತಾರದ ಸ್ಕ್ರಿಪ್ಟ್ ಬರೆಯಲು ಸಜ್ಜಾಗಿದ್ದಾರೆ.
ಅಲೌಕಿಕ್ ದೇಸಾಯಿ ನಿರ್ದೇಶನದ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ದೃಶ್ಯಂ 2 ಸಿನಿಮಾದ ಮೋಹನ್ಲಾಲ್ ತುಂಟ ಮಗಳು ಇವಳೇ
ಬಾಹುಬಲಿಯ ಯಶಸ್ಸಿನ ನಂತರ, ಕೆ.ವಿ.ವಿಜಯೇಂದ್ರ ಪ್ರಸಾದ್ ಹಿಂದಿಯ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಮತ್ತು ವಿಜಯ್ನ ತಮಿಳು ಚಿತ್ರ ಮರ್ಸಲ್ಗೆ ಕೆಲಸ ಮಾಡಿದ್ದರು.
ಇವರು ಭಜರಂಗಿ ಭೈಜಾನ್, ಮಗಧೀರ, ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್ಕ್ಲೂಷನ್ ಮುಂತಾದ ಇತರ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.