Asianet Suvarna News Asianet Suvarna News

ಈಡಿಗ ಸಮಾವೇಶಕ್ಕೆ ಸಚಿವ ಮಧು ಬಂಗಾರಪ್ಪ ಹಣ ಪಡೆದಿದ್ದಾರೆ: ಪ್ರಣವಾನಂದ ಶ್ರೀ

ಮಂತ್ರಿಗಳ ಬಳಿ ಹಣ ಪಡೆದಿಲ್ಲ ಎಂದು ಅವರು ಪ್ರಮಾಣ ಮಾಡಲಿ ನೋಡೋಣ ಎಂದು ಸಚಿವ ಮಧು ಬಂಗಾರಪ್ಪಗೆ ಸವಾಲೆಸೆದ ಪ್ರಣವಾನಂದ ಶ್ರೀಗಳು 

Minister Madhu Bangarappa Received Money for the Ediga Convention Says Pranavanand Swamiji grg
Author
First Published Jan 6, 2024, 9:15 PM IST

ಯಾದಗಿರಿ(ಜ.06):  ಇತ್ತೀಚೆಗೆ ನಡೆದ ಈಡಿಗ ಸಮುದಾಯದ ಸಮಾವೇಶದ ಹೆಸರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಐವರು ಸಚಿವರಿಂದ ಕೋಟಿ ಕೋಟಿ ಹಣ ಪಡೆದಿದ್ದಾರೆಂದು ಪ್ರಣವಾನಂದ ಶ್ರೀಗಳು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. 

‘ಮಧು ಎಷ್ಟು ಹಣ ಪಡೆದಿದ್ದಾರೆ ಎಂದು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 

ಯಾದಗಿರಿ: ಡಿಸಿ, ಎಸ್ಪಿಯೆದುರೇ ಆತ್ಮಹತ್ಯೆಗೆ ರೈತ ಯತ್ನ..!

ಮಂತ್ರಿಗಳ ಬಳಿ ಹಣ ಪಡೆದಿಲ್ಲ ಎಂದು ಅವರು ಪ್ರಮಾಣ ಮಾಡಲಿ ನೋಡೋಣ’ ಎಂದು ಮಧುಗೆ ಪ್ರಣವಾನಂದ ಶ್ರೀಗಳು ಸವಾಲೆಸೆದಿದ್ದಾರೆ.

Follow Us:
Download App:
  • android
  • ios