Kannada

ತೃಪ್ತಿಯೇ ಇಲ್ಲ, ಯಾವಾಗಲೂ ಬೇಸರವೇ, ಅಸಮಾಧಾನ

Kannada

ತೃಪ್ತಿ ನೀಡದ ನಾಲ್ಕು ವಿಷಯಗಳು

ಆಚಾರ್ಯ ಚಾಣಕ್ಯರು ಒಬ್ಬ ವ್ಯಕ್ತಿ ಎಂದಿಗೂ ತೃಪ್ತರಾಗದ 4 ವಿಷಯಗಳ ಬಗ್ಗೆ ಹೇಳಿದ್ದಾರೆ. ಇವುಗಳು ಎಷ್ಟೇ ಸಿಕ್ಕರೂ ಕಡಿಮೆ ಎಂಬ ಭಾವನೆ ಉಂಟಾಗುತ್ತದೆ.

Image credits: adobe stock
Kannada

ಹಣ

ಎಷ್ಟೇ ಸಂಪತ್ತು ಗಳಿಸಿದ್ರೂ ಮನುಷ್ಯನಿಗೆ ಸಮಾಧಾನ ಅನ್ನೋದು ಇರಲ್ಲ. ಕೋಟಿ ಕೋಟಿ ಹಣವಿದ್ರೂ ಮತ್ತಷ್ಟು ಸಂಪಾದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಣದ ಮೋಹ ಎಂದಿಗೂ ಕಡಿಮೆಯಾಗಲ್ಲ.

Image credits: X
Kannada

ಮಹಿಳೆ ಮನಸ್ಸು

ಮಹಿಳೆ ಮನಸ್ಸು ತೃಪ್ತಿಕರವಾಗಿರಲ್ಲ. ಎಷ್ಟೇ ವಸ್ತುಗಳಿದ್ರೂ, ವಿಲಾಸಿಮಯ ಬದುಕಿದ್ರೂ ತೃಪ್ತಿ ಅನ್ನೋದೇ ಇರಲ್ಲ. ಬಹುತೇಕ ವಿಷಯಗಳಲ್ಲಿ ಮಹಿಳೆಯಲ್ಲಿ ಗೊಂದಲವಿರುತ್ತೆ.

Image credits: Asianet News
Kannada

ವಯಸ್ಸು

ಸಾಧ್ಯವಾದಷ್ಟು ಹೆಚ್ಚು ಕಾಲ ಬದುಕಬೇಕು ಅನ್ನೋದು ಎಲ್ಲರ ಆಸೆ. ಬದುಕಬೇಕೆಂಬ ಬಯಕೆ ಎಂದಿಗೂ ಕಡಿಮೆಯಾಗಲ್ಲ ಅಂತಾರೆ ಚಾಣಕ್ಯ ಆಚಾರ್ಯ

Image credits: X
Kannada

ರುಚಿಕರವಾದ ಆಹಾರ

ಎಷ್ಟೇ ಟೇಸ್ಟಿ ಫುಡ್ ತಿಂದ್ರೂ ಮತ್ತೆ ಹೊಸ ರುಚಿ ನೀಡಬೇಕೆಂದು ಮನಸ್ಸು ಬಯಸುತ್ತದೆ. ಹೊಟ್ಟೆ ತುಂಬಾ ತಿಂದ್ರು ಸ್ವಲ್ಪ ಸಮಯದ ನಂತ್ರ ಮತ್ತೆ ತಿನ್ನೋ ಬಯಕೆ ಆಗುತ್ತದೆ.

Image credits: Getty

ರಾವಣ ಸಂಹಿತೆ: ಹಾವು ನಿಜಕ್ಕೂ ನಿಧಿಯನ್ನು ರಕ್ಷಣೆ ಮಾಡುತ್ತವೆಯಾ? ಇಲ್ಲಿದೆ ಸತ್ಯ

ಈ ಕನಸು ನಿಮ್ಮ ಜೀವನದ ಹೊಸ ಆರಂಭದ ಸಂಕೇತ

Chanakya Niti: ಜೀವನವನ್ನು ನಾಶ ಮಾಡುವ ನಾಲ್ಕು ತಪ್ಪು ನಿರ್ಧಾರಗಳು

ಲೈಫಲ್ಲಿ ಯಾವತ್ತೂ ಸೋಲಬಾರದೆಂದರೆ ಈ 5 ವಿಷಯ ನೆನಪಿನಲ್ಲಿರಲಿ