ಸುವರ್ಣ ನ್ಯೂಸ್ ಪ್ರಶ್ನೆಗೆ ಜಮೀರ್ ವಿಲ-ವಿಲ: ಮೈಕ್‌ ಕಂಡು ಓಡಿದ ದೃಶ್ಯ ನೋಡಿ..!

ಸುವರ್ಣ ನ್ಯೂಸ್ ಪ್ರಶ್ನೆಗೆ ಜಮೀರ್ ವಿಲ-ವಿಲ: ಮೈಕ್‌ ಕಂಡು ಓಡಿದ ದೃಶ್ಯ ನೋಡಿ..!

Published : Apr 20, 2020, 07:51 PM IST

ಪಾದರಾಯನಪುರಕ್ಕೆ ಜಮೀರ್ ಪರ್ಮಿಷನ್ ಇಲ್ಲದೇ ಯಾರೂ ಬರಬಾರದ? ಇವರ ಅಪ್ಪಣೆ ಪಡೆದು ಪಾದರಾಯನಪುರಕ್ಕೆ ಹೋಗ್ಬೇಕೇ? ಅಂತೆಲ್ಲಾ ಸುವರ್ಣ ನ್ಯೂಸ್ ಪ್ರಶ್ನೆಗೆ ಕಂಗಾಲಾದ ಜಮೀರಣ್ಣಗೆ ಏನು ತೋಚದೇ ದಿಕ್ಕಪಾಲಾಗಿ ಪಲಾಯನ ಮಾಡಿರುವ ದೃಶ್ಯವನ್ನು ನೋಡಿ...!

ಬೆಂಗಳೂರು, (ಏ.20): ಕೊರೋನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಬೆಂಗಳೂರಿನ ಸಾಧಿಕ್ ನಗರದಲ್ಲಿ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾಗಲೂ ಇದೇ ಜಮೀರ್ ಅಹ್ಮದ್ ಅವರು ಹೇಳಿ ಬರಬೇಕು. ಅವರು ಬರುತ್ತಾರೆ ಅಂತ ನಮಗೆ ಯಾರು ಹೇಳಿಲ್ಲ ಎಂದು ಪುಂಡರ ಪರ ಬ್ಯಾಟಿಂಗ್ ಮಾಡಿದ್ದರೂ.

ಪಾದರಾಯನಪುರ ಪುಂಡರ ಸುದ್ದಿ

ಇದೀಗ ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ರಾತ್ರಿ ಏಕೆ ಪಾದರಾಯನಪುರಕ್ಕೆ ಹೋದ್ರು? ಬೆಳಗ್ಗೆ ಬರಬೇಕಿತ್ತು ಅಂತೆಲ್ಲಾ ಹೇಳುವ ಮೂಲಕ ಮತ್ತೊಮ್ಮೆ ತಮ್ಮ ಯೋಗ್ಯತೆ ಏನು ಎನ್ನುವುದನ್ನು ತೋರಿಸಿದ್ದಾರೆ.

ಅಂದಹಾಗೆ ಪಾದರಾಯನಪುರಕ್ಕೆ ಜಮೀರ್ ಪರ್ಮಿಷನ್ ಇಲ್ಲದೇ ಯಾರೂ ಬರಬಾರದ? ಇವರ ಅಪ್ಪಣೆ ಪಡೆದು ಪಾದರಾಯನಪುರಕ್ಕೆ ಹೋಗ್ಬೇಕೇ? ಅಂತೆಲ್ಲಾ ಸುವರ್ಣ ನ್ಯೂಸ್ ಪ್ರಶ್ನೆಗೆ ಕಂಗಾಲಾದ ಜಮೀರಣ್ಣಗೆ ಏನು ತೋಚದೇ ದಿಕ್ಕಪಾಲಾಗಿ ಪಲಾಯನ ಮಾಡಿರುವ ದೃಶ್ಯವನ್ನು ನೋಡಿ...!

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?