ಸಫಾರಿಗೆ ಹೋಗಿದ್ದವರಿಗೆ ಕಾಣ ಸಿಕ್ತು ಹುಲಿ ಬೇಟೆಯಾಡುವ ಅಪರೂಪದ ಈ ದೃಶ್ಯ.!

Mar 26, 2021, 5:06 PM IST

ಮೈಸೂರು (ಮಾ. 26): ಬೇಸಿಗೆಯ ಬಿರು ಬಿಸಿಲಿಗೆ ಇಡೀ ರಾಜ್ಯ ಬಸವಳಿದಿದೆ. ಕಾಡು ಕೂಡ ಒಣಗಿ ನಿಂತಿದೆ. ಆದ್ರೆ ಮೈಸೂರು ಜಿಲ್ಲೆಯ ದಮ್ಮನಕಟ್ಟೆಯಲ್ಲಿ ಸಫಾರಿ ಮಾಡುವ ವನ್ಯ ಪ್ರಿಯರಿಗೆ ಬೇಸಿಗೆ ವರವಾಗಿ ಪರಿಣಮಿಸಿದೆ. ಇತ್ತೀಚೆಗೆ ಸಫಾರಿಗೆ ಹೋಗಿದ್ದವರಿಗೆ ಹುಲಿ ಬೇಟೆಯಾಡುವ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ.