ಅರುಣ್ ಸಿಂಗ್ ಆಗಮನಕ್ಕೂ ಮುನ್ನ ಸಿಎಂ ನಿವಾಸಕ್ಕೆ ಸಚಿವರ ದೌಡು

Jun 16, 2021, 12:48 PM IST

ಬೆಂಗಳೂರು (ಜೂ. 16): ಉಸ್ತುವಾರಿ ಅರುಣ್ ಸಿಂಗ್ ಆಗಮನಕ್ಕೂ ಮುನ್ನ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ.ಸಚಿವ ಬೊಮ್ಮಾಯಿ, ಸಿಸಿ ಪಾಟೀಲ್, ಶಾಸಕ ರಾಜುಗೌಡ , ಮಹೇಶ್ ಕುಮಟಹಳ್ಳಿ ಭೇಟಿ ನೀಡಿದ್ದಾರೆ. ಯಾವ ವಿಚಾರದ ಬಗ್ಗೆ ಮಾತುಕತೆ ನಡೆದಿದೆ...? ಇಲ್ಲಿದೆ ಹೆಚ್ಚಿನ ಮಾಹಿತಿ. 

ಇಂದು ಬೆಂಗಳೂರಿಗೆ ಅರುಣ್ ಸಿಂಗ್, ಸಭೆ ಬಗ್ಗೆ ಭಾರೀ ಕುತೂಹಲ, ಶಮನವಾಗುತ್ತಾ ಮುನಿಸು..?