ಇಂದಿನಿಂದ ಸಾರಿಗೆ ನೌಕರರ ಕುಟುಂಬದಿಂದ ಚಳುವಳಿ..!

Apr 12, 2021, 10:44 AM IST

ಬೆಂಗಳೂರು (ಏ. 12): ಮುಷ್ಕರ ನಿರತ ಸಾರಿಗೆ ನೌಕರರು ಇಂದಿನಿಂದ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು, ನಿರ್ಧರಿಸಿದ್ದಾರೆ. ನೌಕರರ ಕುಟುಂಬದ ಸದಸ್ಯರು ಇಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ 'ತಟ್ಟೆ-ಲೋಟ' ಬಡಿದು ಸತ್ಯಾಗ್ರಹ ಮಾಡಲಿದ್ದಾರೆ. ಒಂದು ಕಡೆ ಸಾರಿಗೆ ನೌಕರರು ಬಗ್ಗುತ್ತಿಲ್ಲ, ನೌಕರರ ಮುಷ್ಕರಕ್ಕೆ ಸರ್ಕಾರ ಮಣಿಯುತ್ತಿಲ್ಲ. ಹಗ್ಗ-ಜಗ್ಗಾಟ ಮುಂದುವರೆದಿದೆ. 

ಸ್ಯಾಲರಿ ಬೇಕೋ, ವಜಾ ಆಗ್ತಿರೋ..? ಮುಷ್ಕರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಸರ್ಕಾರ