ಸಾರ್ವಜನಿಕ ಗಣೇಶೋತ್ಸವ : ಇನ್ನೂ ಗೊಂದಲದಲ್ಲಿಯೇ ಇರುವ ಸರ್ಕಾರ

Sep 1, 2021, 10:44 AM IST

ಬೆಂಗಳೂರು (ಸೆ.01): ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೆ ಗಣೇಶೋತ್ಸವದ ಅನುಮತಿ ವಿಚಾರ ಕಗ್ಗಂಟಾಗಿದೆ.  ಗಣೇಶೋತ್ಸವಕ್ಕೆ ಐದು ದಿನ ಮೊದಲು ಅಧಿಕೃತವಾಗಿ ಘೋಷಣೆ ಮಾಡಲಿದೆ.

ಗಣೇಶೋತ್ಸವಕ್ಕೆ ಅನುಮತಿ ನೀಡಿ: ವಿಎಚ್‌ಪಿ ಮನವಿ 

ಮಂಗಳವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವದ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಅನುಮತಿ ನೀಡಲು ಸಿಎಂ ನಿರ್ಧರಿಸಿದ್ದು ಅಧಿಕೃತ ಘೋಷಣೆ ಮಾಡಿಲ್ಲ. ಸೆ.5 ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆ.