BIG 3 Impact: ಕೇಳಿದ್ದು 1 ವಾರ, 2 ದಿನದಲ್ಲಿ ಕೆಲಸ: ಹುಬ್ಬಳ್ಳಿಯ ಪಝಲ್‌ ಪಾರ್ಕಿಂಗ್‌ ಉದ್ಘಾಟನೆ!

BIG 3 Impact: ಕೇಳಿದ್ದು 1 ವಾರ, 2 ದಿನದಲ್ಲಿ ಕೆಲಸ: ಹುಬ್ಬಳ್ಳಿಯ ಪಝಲ್‌ ಪಾರ್ಕಿಂಗ್‌ ಉದ್ಘಾಟನೆ!

Published : May 03, 2022, 01:25 PM ISTUpdated : May 03, 2022, 02:21 PM IST

ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದು ಮಹತ್ವಾಕಾಂಕ್ಷೆಯ  4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ (Puzzle Parking)ನಿರ್ಮಾಣ ಮಾಡಲಾಗಿತ್ತು. ಏಕಕಾಲದಲ್ಲಿ ಇಲ್ಲಿ ಐದು ಸ್ತರದಲ್ಲಿರುವ 37 ಕಾರ್ ಗಳನ್ನು ನಿಲ್ಲಿಸಬಹುದು. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾಕೆ ಉದ್ಘಾಟನೆ ಮಾಡದೇ ಧೂಳು ಹಿಡಿಸುತ್ತಿದ್ದೀರಾ ಎಂದು ಬಿಗ್ 3 ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಂಡಿತ್ತು.

ಧಾರವಾಡ (ಮೇ. 03): ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದು ಮಹತ್ವಾಕಾಂಕ್ಷೆಯ  4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ (Puzzle Parking)ನಿರ್ಮಾಣ ಮಾಡಲಾಗಿತ್ತು. ಏಕಕಾಲದಲ್ಲಿ ಇಲ್ಲಿ ಐದು ಸ್ತರದಲ್ಲಿರುವ 37 ಕಾರ್ ಗಳನ್ನು ನಿಲ್ಲಿಸಬಹುದು. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾಕೆ ಉದ್ಘಾಟನೆ ಮಾಡದೇ ಧೂಳು ಹಿಡಿಸುತ್ತಿದ್ದೀರಾ ಎಂದು ಬಿಗ್ 3 ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಂಡಿತ್ತು.

ಬಿಗ್ 3 ವರದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಸ್ಮಾರ್ಟ್ ಸಿಟಿ ಎಂಡಿ ಶಕೀಲಾ ಅಹ್ಮದ್, ಉದ್ಘಾಟನೆಗೆ 1 ವಾರ ಟೈಂ ಕೇಳಿದ್ದರು. 2 ದಿನಗಳಲ್ಲೇ ಉದ್ಘಾಟನೆ ಮಾಡಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಥಳೀಯರು ದನ್ಯವಾದ ತಿಳಿಸಿದ್ದಾರೆ. 

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
Read more