BIG 3 Impact: ಕೇಳಿದ್ದು 1 ವಾರ, 2 ದಿನದಲ್ಲಿ ಕೆಲಸ: ಹುಬ್ಬಳ್ಳಿಯ ಪಝಲ್‌ ಪಾರ್ಕಿಂಗ್‌ ಉದ್ಘಾಟನೆ!

BIG 3 Impact: ಕೇಳಿದ್ದು 1 ವಾರ, 2 ದಿನದಲ್ಲಿ ಕೆಲಸ: ಹುಬ್ಬಳ್ಳಿಯ ಪಝಲ್‌ ಪಾರ್ಕಿಂಗ್‌ ಉದ್ಘಾಟನೆ!

Published : May 03, 2022, 01:25 PM ISTUpdated : May 03, 2022, 02:21 PM IST

ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದು ಮಹತ್ವಾಕಾಂಕ್ಷೆಯ  4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ (Puzzle Parking)ನಿರ್ಮಾಣ ಮಾಡಲಾಗಿತ್ತು. ಏಕಕಾಲದಲ್ಲಿ ಇಲ್ಲಿ ಐದು ಸ್ತರದಲ್ಲಿರುವ 37 ಕಾರ್ ಗಳನ್ನು ನಿಲ್ಲಿಸಬಹುದು. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾಕೆ ಉದ್ಘಾಟನೆ ಮಾಡದೇ ಧೂಳು ಹಿಡಿಸುತ್ತಿದ್ದೀರಾ ಎಂದು ಬಿಗ್ 3 ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಂಡಿತ್ತು.

ಧಾರವಾಡ (ಮೇ. 03): ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದು ಮಹತ್ವಾಕಾಂಕ್ಷೆಯ  4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ (Puzzle Parking)ನಿರ್ಮಾಣ ಮಾಡಲಾಗಿತ್ತು. ಏಕಕಾಲದಲ್ಲಿ ಇಲ್ಲಿ ಐದು ಸ್ತರದಲ್ಲಿರುವ 37 ಕಾರ್ ಗಳನ್ನು ನಿಲ್ಲಿಸಬಹುದು. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾಕೆ ಉದ್ಘಾಟನೆ ಮಾಡದೇ ಧೂಳು ಹಿಡಿಸುತ್ತಿದ್ದೀರಾ ಎಂದು ಬಿಗ್ 3 ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಂಡಿತ್ತು.

ಬಿಗ್ 3 ವರದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಸ್ಮಾರ್ಟ್ ಸಿಟಿ ಎಂಡಿ ಶಕೀಲಾ ಅಹ್ಮದ್, ಉದ್ಘಾಟನೆಗೆ 1 ವಾರ ಟೈಂ ಕೇಳಿದ್ದರು. 2 ದಿನಗಳಲ್ಲೇ ಉದ್ಘಾಟನೆ ಮಾಡಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಥಳೀಯರು ದನ್ಯವಾದ ತಿಳಿಸಿದ್ದಾರೆ. 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more