ಎಲ್ಲರಿಗೂ ಒಂದೇ ಕಾನೂನು, ನೈಜ ಜಾತ್ಯಾತೀತ ರಾಷ್ಟ್ರವಾಗುತ್ತಾ ಭಾರತ?

Nov 26, 2022, 11:30 PM IST

ಕರ್ನಾಟಕದಲ್ಲಿ ಇದೀಗ ಒಂದು ರಾಷ್ಟ್ರ ಒಂದು ಕಾನೂನು ಜಾರಿ ಕುರಿತು ಚರ್ಚೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಜಾರಿ ಕುರಿತು ಒಲವು ತೋರಿದ್ದಾರೆ. ಸಂವಿಧಾನ ನಿಮಾತೃತಗಳು ಏಕರೂಪ ನಾಗರೀಕ ಸಂಹಿತೆ ಕಾನೂನು ಜಾರಿಗೆ ಆಶಯ ವ್ಯಕ್ತಪಡಿಸಿದ್ದರು. ಈ ಕರಿತು 1985ರಲ್ಲಿ ಏಕರೂಪ ನಾಗರೀಕ ಸಂಹಿತೆ ಕುರಿತು ಬಾರಿ ಚರ್ಚೆಯಾಗಿತ್ತು. 1985ರಲ್ಲಿ ಶಹ ಬಾನು ಕೇಸ್ ಒಂದು ದೇಶ ಒಂದು ಕಾನೂನು ಚರ್ಚೆಯನ್ನು ಹುಟ್ಟು ಹಾಕಿತ್ತು.  ಗೋವಾ, ಅಸ್ಸಾಂ ರಾಜ್ಯದಲ್ಲಿ ಏಕರೂಪ ಕಾನೂನು ಜಾರಿಯಲ್ಲಿದೆ. ಇದೀಗ ಕರ್ನಾಟಕದಲ್ಲೂ ಜಾರಿಗೆ ಸಿದ್ಧತೆಗಳು ನಡೆಯುತ್ತಿದೆ.